Author name: rvwritting.com

Khareedi mathu maarata- ಖರೀದಿ ಮತ್ತು ಮಾರಾಟ

summary of Khareedi mathu maarata – ಖರೀದಿ ಮತ್ತು ಮಾರಾಟ ಪದ್ಯದ ಸಾರಾಂಶ –

Khareedi mathu maarata – ಕವಿ ಪರಿಚಯ: ಖಲೀಲ್ ಗಿಬ್ರಾನ್ Khareedi mathu maarata – ಖಲೀಲ್ ಗಿಬ್ರಾನ್ (1883-1931) : ಲೆಬನಾನಿನಲ್ಲಿ ಜನಿಸಿ ಉತ್ತರಾಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ. ಇಪ್ಪತ್ತಕ್ಕೂ ಹೆಚ್ಚಿನ ಅಪೂರ್ವ ಕೃತಿಗಳಿಂದ, ಸಹಸ್ರಾರು ವಚನ ಕವನಗಳಿಂದ, ನೂರಾರು ಅನುಭಾವಿಕ ಚಿತ್ರಗಳಿಂದ ಪೂರ್ವ ಪಶ್ಚಿಮದವರ ಪ್ರೀತಿ ಗೌರವಗಳಿಗೆ ಪಾತ್ರನಾದವ. ತನ್ನ ಅಮೂರ್ತ ಚಿಂತನೆಗಳಿಗೆ, ಕಾವ್ಯಮಯ 72/116 ಶಬ್ದಶಿಲ್ಪಶೈಲಿಗೆ ಪ್ರಸಿದ್ಧನಾದವ. Khareedi mathu maarata – ಖರೀದಿ ಮತ್ತು ಮಾರಾಟ […]

summary of Khareedi mathu maarata – ಖರೀದಿ ಮತ್ತು ಮಾರಾಟ ಪದ್ಯದ ಸಾರಾಂಶ – Read More »

Navu Hudugiyare heege....

Navu Hudugiyare Heege……Poem summary ನಾವು ಹುಡುಗಿಯರೇ ಹೀಗೆ….2.

Navu Hudugiyare Heege…..ಕವಿ ಕಾವ್ಯ ಪರಿಚಯ: ಪ್ರತಿಭಾ ನಂದಕುಮಾರ್ Navu Hudugiyare Heege…..ಪ್ರತಿಭಾ ನಂದಕುಮಾರ್ : ಲೇಖಕಿ ಪ್ರತಿಭಾ ನಂದಕುಮಾರ್ ಅವರು 1955 ಡಿಸೆಂಬರ್ 25ರಂದು ಜನಿಸಿದರು. ಮೂಲತಃ ಬೆಂಗಳೂರಿನವರು. ತಂದೆ ವಿ.ಎಸ್. ರಾಮಚಂದ್ರರಾವ್, ತಾಯಿ ಯಮುನಾಬಾಯಿ, ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ

Navu Hudugiyare Heege……Poem summary ನಾವು ಹುಡುಗಿಯರೇ ಹೀಗೆ….2. Read More »

ದೇವರು ರುಜು ಮಾಡಿದನು -Devaru Ruju Madidanu

Devaru ruju madidanu – ದೇವರು ರುಜು ಮಾಡಿದನು – poem summary – 1

Devaru ruju madidanu – ಕವಿ ಕಾವ್ಯ ಪರಿಚಯ : ಕೆ.ವಿ. ಪುಟ್ಟಪ್ಪ Devaru ruju Madidanu – ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ.ಕೊಳಲು, ಪಾಂಚಜನ್ಯ, ಕೋಗಿಲೆ

Devaru ruju madidanu – ದೇವರು ರುಜು ಮಾಡಿದನು – poem summary – 1 Read More »

Blen Heem Kadana

1. ಬ್ಲೇನ್ ಹಿಂ ಕದನ ಪದ್ಯದ ಭಾವಾರ್ಥ – Blen Heem Kadana poem summary

Blen Heem Kadana – ಕನ್ನಡದ ಕಣ್ವ ಎಂದೇ ಪ್ರಸಿದ್ಧರಾದ ಬಿ ಎಂ ಶ್ರೀಕಂಠಯ್ಯ ನವರು ಅನುವಾದಿಸಿರುವ ಕವಿತೆಯಾಗಿದೆ. ಮೂಲ ರಚನಕಾರರಾದ ‘ಸದೆ’ ಎಂಬ ಇಂಗ್ಲೀಷ್ ಕವಿ ಬರೆದಿರುವ ಕವಿತೆಯಾಗಿದೆ ಇದನ್ನು ಯುದ್ಧ ವಿರೋಧಿ ನೆಲೆಯಲ್ಲಿ ಕವಿತೆಯನ್ನು ರಚಿಸಿದ್ದಾರೆ. ಕವಿತೆಯು ಯುದ್ಧದ ನಿಷ್ಕ್ರಿಯತೆ ಅಥವಾ ಯುದ್ಧ ನಿರ್ಮೂಲನ ನೀತಿಯನ್ನು ಹೇಳುವುದರೊಂದಿಗೆ ಬದುಕು ದೊಡ್ಡದು ಎಂಬುದರ ಜೊತೆಗೆ ಮಾನವೀಯವಾಗಿ ಬದುಕುವುದು ಮುಖ್ಯವಾಗಿದೆ ಎಂಬುದು ಈ ಕವಿತೆಯ ಆಶಯವಾಗಿದೆ. Blen Heem Kadana – Poem Summary ಬೇಸಗೆಯಲ್ಲಿ ಸಂಜೆಯಾಯಿತು;

1. ಬ್ಲೇನ್ ಹಿಂ ಕದನ ಪದ್ಯದ ಭಾವಾರ್ಥ – Blen Heem Kadana poem summary Read More »

Parampare poem Summary

1. Parampare poem Summary – ಪರಂಪರೆ ಪದ್ಯದ ಭಾವಾರ್ಥ – 1st B.Sc – SEP – BCU

Parampare poem Summary -ವಿಜಯದಬ್ಬೆ ಬರೆದಿರುವ ಸ್ತ್ರೀ ಸಂವೇದನೆಯುಳ್ಳ ಕವಿತೆಯಾಗಿದ್ದು, ಶತಮಾನಗಳಿಂದ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗಿ ಸ್ತ್ರೀಯು ನಲುಗುತ್ತಿದ್ದಾಳೆ ಇದಕ್ಕೆ ನಮ್ಮ ಪರಂಪರೆಯಲ್ಲಿ ತುಳಿತಕ್ಕೊಳಗಾದ ಮಹಾನ್ ಮಹಿಳೆಯರನ್ನೇ ನೋಡಬಹುದು. ಆ ಹಿನ್ನೆಲೆಯಲ್ಲಿ ಈ ಪದ್ಯದವನ್ನು ನೋಡಬಹುದು. Parampare poem Summary – Summary ಹೇಗೆ ಸಹಿಸಿದೆ ತಾಯಿ ಹೇಗೆ ಸಹಿಸಿದೆ? ಇರುಳು ಹಗಲು ಎವೆ ಮುಚ್ಚದೆ ಲಂಕೆಯ ದೆವ್ವ ಬನದಲ್ಲಿ ಹೆದರಿ ಗೂಡಾಗಿ ಕುಳಿತು ಕಾದ ಮೌಲ್ಯಗಳು ಅಪಸಂಕೆಯ ಬೆಂಕಿಯಲ್ಲಿ ಸೀದು ಕರಿಕಾಗುವಾಗ ಹೇಗೆ ನುಂಗಿದೆ?

1. Parampare poem Summary – ಪರಂಪರೆ ಪದ್ಯದ ಭಾವಾರ್ಥ – 1st B.Sc – SEP – BCU Read More »

Karadiya kunitha poem summary

3 -Karadiya kunitha poem summary – ಕರಡಿಯ ಕುಣಿತ ಪದ್ಯದ ಸಾರಾಂಶ

Karadiya kunitha poem summaryದ.ರಾ. ಬೇಂದ್ರೆ – – ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ನಾಡಿಗೆ ಚಿರಪರಿಚಿತರಾದವರು ದ. ರಾ. ಬೇಂದ್ರೆಯವರು, ಕನ್ನಡಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು ಕನ್ನಡದ ವರಕವಿ’ ಎಂದು ಪರಿಗಣಿಸಲಾಗಿದೆ. ಭಾರತೀಯ ಜ್ಞಾನಪೀಠವು 1973 ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ ‘ನಾಕುತಂತಿ’ ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಗರಿ ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ’, ‘ಮೊದಲಾದ ಕವನ ಸಂಕಲನಗಳನ್ನು ಬೇಂದ್ರೆ ಪ್ರಕಟಿಸಿದರು. ಬೇಂದ್ರೆಯವರು ಕಾವ್ಯ ನಾಟಕ, ಸಣ್ಣಕಥೆ, ಹರಟಿ ವಿಮರ್ಶೆ,

3 -Karadiya kunitha poem summary – ಕರಡಿಯ ಕುಣಿತ ಪದ್ಯದ ಸಾರಾಂಶ Read More »

ಧನ್ಯವಾದಗಳು - Dhanyavadagalu

Dhanyavadagalu poem summary – ಧನ್ಯವಾದಗಳು ಪದ್ಯದ ಭಾವಾರ್ಥ – – 1st BBA – BCU

Dhanyavadagalu – ಲಲಿತಾ ಸಿದ್ದಬಸವಯ್ಯ – ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ.ಪದವೀಧರೆ, 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. ‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯಅಕಾಡೆಮಿ ಬಹುಮಾನ, ಬಿ.ಎಂ. ಶ್ರೀ. ಕಾವ್ಯ ಪ್ರಶಸ್ತಿ, ಪುತಿನಕಾವ್ಯ ಪ್ರಶಸ್ತಿ, ಮಾಣಿಕಬಾಯಿಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದರಾಜ್ಯ ಪ್ರಶಸ್ತಿ’ ಲಭಿಸಿವೆ.

Dhanyavadagalu poem summary – ಧನ್ಯವಾದಗಳು ಪದ್ಯದ ಭಾವಾರ್ಥ – – 1st BBA – BCU Read More »

Ondishtu Hasi Mannu ಒಂದಿಷ್ಟು ಹಸಿ ಮಣ್ಣು

4 – Ondishtu Hasi Mannu Kannada poem summary BCA 1st sem – 4 – ಒಂದಿಷ್ಟು ಹಸಿ ಮಣ್ಣು ಪದ್ಯದ ಭಾವಾರ್ಥ

Ondishtu Hasi Mannu – ಕವಯಿತ್ರಿ ಪರಿಚಯ: Ondishtu Hasi Mannu -ರೂಪ ಹಾಸನ್ ಅವರು 22-2-1967ರಂದು ಡಾ.ಎಸ್.ಪ್ರಸನ್ನ ಕುಮಾರ್ ಮತ್ತುಹೇಮಲತ ದಂಪತಿಗಳಿಗೆ ಮೈಸೂರಿನಲ್ಲಿ ಜನಿಸಿದರು. ರೂಪ ಹಾಸನ ಅವರುಮೂಲತಃ ಕವಯಿತ್ರಿ, “ಪ್ರೇರಣಾ ವಿಕಾಸ ವೇದಿಕೆ” ಎಂಬ ಮಕ್ಕಳ ದರ ಸ್ಮಯಂ ಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದರಿಂದ ನಿರಂತರವಾಗಿ ಮಕ್ಕಳ ಮಾನಸಿಕ, ಭೌದ್ಧಿಕ ವಿಕಾಸಕ್ಕಾಗಿ ಪ್ರಯೋಗಗಳನ್ನು ನಡೆಸುವುದರೊಂದಿಗೆ ಅವರಲ್ಲಿ ಸಾಹಿತ್ಯಕ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾನ ಶಾಲಾ ಶಿಕ್ಷಣ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಸಂಕಷ್ಟಗಳು,

4 – Ondishtu Hasi Mannu Kannada poem summary BCA 1st sem – 4 – ಒಂದಿಷ್ಟು ಹಸಿ ಮಣ್ಣು ಪದ್ಯದ ಭಾವಾರ್ಥ Read More »

Hendatiya Kaagada ಹೆಂಡತಿಯ ಕಾಗದ

3 – Hendatiya Kaagada poem summary – ಹೆಂಡತಿಯ ಕಾಗದ ಪದ್ಯದ ಭಾವಾರ್ಥ

Hendatiya Kaagada – ಕವಿ ಪರಿಚಯ – ಕೆ. ಎಸ್. ನರಸಿಂಹಸ್ವಾಮಿ Hendatiya Kaagada – ಕೆ. ಎಸ್. ನರಸಿಂಹಸ್ವಾಮಿ ಅವರು 1915ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿದರು. ಗುಮಾಸ್ತರಂಥ ಸಾಮಾನ್ಯ ಸಂಬಳದ ಹುದ್ದೆಯನ್ನು ಮೂರು ದಶಕಗಳ ಕಾಲ ನಿರ್ವಹಿಸಿದ ಕೆ. ಎಸ್.ನ ಬಡತನ ಸಂಕಷ್ಟಗಳ ನಡುವೆಯೇ ದಿವ್ಯ ಪ್ರೇಮಕ್ಕಾಗಿ ಹಂಬಲಿಸಿದ ಕವಿ. ಇವರ ‘ಮೈಸೂರು ಮಲ್ಲಿಗೆ’ ಎಂಬ ಪ್ರೇಮಗೀತೆಗಳ ಸಂಕಲನ ಹತ್ತಾರು ಮುದ್ರಣಗಳನ್ನು ಕಂಡಿದ್ದು

3 – Hendatiya Kaagada poem summary – ಹೆಂಡತಿಯ ಕಾಗದ ಪದ್ಯದ ಭಾವಾರ್ಥ Read More »

Naanondu Maravagiddare

1 – Naanondu Maravagiddare Poem summary- 1 – ನಾನೊಂದು ಮರವಾಗಿದ್ದರೆ ಪದ್ಯದ ಭಾವಾರ್ಥ

Naanondu Maravagiddare – ಮೂಡ್ನಾಕೂಡು ಚಿನ್ನಸ್ವಾಮಿ:- ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಎರಡನೆಯ ಹಂತದ ಸತ್ವಪೂರ್ಣ ದನಿಯಾಗಿದ್ದಾರೆ.ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪುಸ್ತಕಕ್ಕೆ 2022ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ. 22 ಸೆಪ್ಟೆಂಬರ್ 1954ರಂದು ಚಾಮರಾಜನಗರದ ಮೂಡ್ನಾಕೂಡುನಲ್ಲಿ ಜನಿಸಿದರು. ವೃತ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹಣಕಾಸು ಸಲಹೆಗಾರರಾಗಿದ್ದಾರೆ. ಪ್ರವೃತ್ತಿಯಲ್ಲಿ ಕವಿ ಮತ್ತು ಬರಹಗಾರರಾಗಿದ್ದಾರೆ. ಒ.ಅಂಟ. ಒ.೦.(ಏಚಿಟಿ), ಆ.ಖುಣ ಶೈಕ್ಷಣಿಕ ಗುಣಾರ್ಹತೆಗಳನ್ನು ಹೊಂದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ

1 – Naanondu Maravagiddare Poem summary- 1 – ನಾನೊಂದು ಮರವಾಗಿದ್ದರೆ ಪದ್ಯದ ಭಾವಾರ್ಥ Read More »

Scroll to Top