Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ
Saviraru Nadigalu – ಸಾವಿರಾರು ನದಿಗಳು ಕವಿ ಕಾವ್ಯ ಪರಿಚಯ :ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ (೧೯೫೪.೨೦೨೧) – Saviraru Nadigalu – ಸಾವಿರಾರು ನದಿಗಳುಬಂಡಾಯ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾಗಿರುವ ಡಾ|| ಸಿದ್ಧಲಿಂಗಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ‘ಹೊಲೆಮಾದಿಗರ ಹಾಡು’ ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ […]
Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ Read More »






