Author name: Venkatesh T K

ಕಾಳಿನದಿ #Kali River

Kali River . ದೇಶದಲ್ಲಿ ಹೆಚ್ಚಿನ ನದಿ ಮೂಲಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಇಲ್ಲಿರುವ ನದಿಗಳು ಋತುಕಾಲಿಕವಾಗಿದ್ದು ಅಂದರೆ ಮಳೆಯಾಶ್ರಿತ ದಿಗಳಾಗಿವೆ. ರಾಜ್ಯದ ಬಹುತೇಕ ನದಿಗಳ ಉಗಮ ಸ್ಥಳವು ಪಶ್ಚಿಮ ಘಟ್ಟವಾಗಿದ್ದು, ಜೊತೆಗೆ ನದಿಗಳ ವಭಜಕವಾಗಿಯೂ ಕೆಲಸ ಮಾಡುವ ಜೊತೆಗೆ ಇಲ್ಲಿ ಹುಟ್ಟುವ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತವೆ.  ಉದಾಹರಣೆಗೆ ಕೃಷ್ಣ, ಕಾವೇರಿ. ಹಾಗೆಯೇ ಪಶ್ಚಿಮಾಭಿಮುಖವಾಗಿ ಹರಿಯುವ ಹಲವು ನದಿಗಳು ರಾಜ್ಯದಲ್ಲಿವೆ. ಉದಾಹರಣೆಗೆ ಶರಾವತಿ, ಕಾಳಿ. ನಾಡಿನಲ್ಲಿ ಹರಿಯುವ ನದಿಗಳು ರಾಜ್ಯದ ಜನರ ಜೀವಸೆಲೆಯಾಗಿವೆ.

ಕಾಳಿನದಿ #Kali River Read More »

ಕೃಷಿ ಭಾಗ್ಯ #Krishi Bhagya

        ಭಾರತ ದೇಶವು ಮಾನ್ಸೂನ್ ವಾಯುಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಕೃಷಿಗೆ ಮಾಳಯಾಶ್ರಿತ ಮತ್ತು ವರ್ಷಪೂರ್ತಿ ಹರಿಯುವ ನದಿಗಳನ್ನು ಹೊಂದಿರುವುದರಿಂದ ಕೃಷಿ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತವಿದೆ. ಇಲ್ಲಿ ಮಳೆಯಾಶ್ರತವೇ ಅತಿ ಹೆಚ್ಚು ಮತ್ತು ಋತುಮಾನಿಕವಾಗಿ ಹಿಯುವ ನದಿಗಳಿವೆ. ಇದರಿಂದ ಮಳೆಯ ಮೇಲಿನ ಅವಲಂಬನೆ ಹೆಚ್ಚು. ಮಳೆ ಚೆನ್ನಾಗಾದರೆ ಬೆಳೆ ಇಳುವರಿ ಚೆನ್ನಾಗಿ ಬರುತ್ತದೆ. ಮಳೆ ಇಲ್ಲವೆಂದರೆ ಬರಗಾಲದ ಪರಿಸ್ಥತಿ ಎಂದು ಘೋಷಿಸಬೇಕಾಗುತ್ತದೆ. ಇದರಿಂದ ನಮಗೆ ನೆನಪಾಗುವ ಒಂದು ಮಾತೆಂದರೆ  ಭಾರತದ

ಕೃಷಿ ಭಾಗ್ಯ #Krishi Bhagya Read More »

ಯುವನಿಧಿ ಯೋಜನೆ #Yuva Nidhi Scheme

        ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕೊನೆಯ ಒಂದು ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆ ಜಾರಿಗೆ ಬಂದ ಮೇಲೆ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ 3000, ಡಿಪ್ಲೊಮಾ ಪಾಸಾಗಿರುವ ನಿರುದ್ಯೋಗಿಗಳಿಗೆ 1500ರೂ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ 2 ವರ್ಷಗಳ ಅವಧಿಗೆ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ ಅರ್ಹತಾ ಮಾನದಂಡಗಳು * ಪದವಿ ಅಥವಾ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ದೊರೆಯದ

ಯುವನಿಧಿ ಯೋಜನೆ #Yuva Nidhi Scheme Read More »

UPSC

        ಸಾಮಾನ್ಯವಾಗಿ ಯುಪಿಎಸ್ಸಿ ಎಂದೇ ಕರೆಯುವ ಸಂಸ್ಥೆಯು ಕೇಂದ್ರ ಲೋಕ ಸೇವಾ ಆಯೋಗ ಎಂದು ವಿಸ್ತರಿಸಲಾಗುತ್ತೆ. ಇದು ಮುಖ್ಯವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಗುಂಪು “ಎ”ಗಳ ಕೆಲಸಗಳಿಗೆ ಪರೀಕ್ಷೆ ನಡೆಸಿ ನೇಮಕಾತಿ ನಡೆಸುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರದ ಸಾರ್ವಜನಿಕ ಉದ್ದಿಮೆಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೂ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತದೆ. ಇದರಿಂದ ಯುಪಿಎಸ್ಸಿಯನ್ನು  Premier Recruiting Agency  ಎಂತಲೂ ಕರೆಯಬಹುದು. ಯುಪಿಎಸ್ಸಿಗೆ ಸಂವಿಧಾನವೇ ಪರೀಕ್ಷೆ ನಡೆಸಿ, ನೇಮಕಾತಿ ಪ್ರಕ್ರಿಯೆ ಮಾಡುವ ಸನ್ನದ್ದನ್ನು ಸಂವಿಧಾನದ

UPSC Read More »

ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನ #Kaibul Lamjo National Park

            ಕೈಬುಲ್ ಲಾಂಮ್ಜೋ ಎಂದರೆ ಏನೆಂದು ಅರ್ಥವಾಗುವುದಿಲ್ಲ. ಯಾವುದೋ ಚೀನಿ ಹೆಸರಿರಬಹುದು ಎಂದು ಅನಿಸುತ್ತದೆ. ಅದರ ಅರ್ಥ ತಿಳಿಯಲು ಮುಂದಾಗಿ Google ನಲ್ಲಿ ಹುಡುಕಿದಾಗ ಈ ಹೆಸರಿನ ಹಿಂದಿನ ಚಿತ್ರ ಭಿತ್ತರವಾಗುತ್ತದೆ. ಆಗ ನಮಗೆ ತಿಳಿಯುತ್ತದೆ. ಇದೊಂದು ತೇಲುವ ಉದ್ಯಾನವನ ಎಂದು. ಇದು ಮಣಿಪುರ ರಾಜ್ಯದ, ಬಿಷ್ಣುಪುರ್ ಜಿಲ್ಲೆಯಲ್ಲಿ ಬರುವ ಲೋಕ್ ಟಕ್(Loktak) ಸರೋವರದಲ್ಲಿ 40ಚದರ ಕಿ.ಮೀ ವಿಸ್ತರಿಸಿರುವ ಈ ಉದ್ಯಾನವನ ಈ ಸರೋವರದ ಮುಖ್ಯವಾದ ಅಂಗವು ಆಗಿದೆ. ಹಾಗೆಯೇ ಪ್ರಪಂಚದ ಏಕೈಕ ತೇಲುವ

ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನ #Kaibul Lamjo National Park Read More »

ಗಜಕೇಸರಿ – #ಅರ್ಜುನ #Arjuna

           ಕರ್ನಾಟಕ ಸಾಂಸ್ಕ್ರತಿಕ, ಭೌಗೋಳಿಕ, ಶೈಕ್ಷಣಿಕ ಆರ್ಥಿಕ ಸಾಮಾಜಿಕ ಮೊದಲಾದ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಸಾಂಸ್ಕೃತಿಕ ವಿಚಾರಗಳಲ್ಲಿ ನಾಡ ದೇವಿಯ ಆರಾಧನೆಯೂ ಒಂದು. ಇದು ಕರ್ನಾಟಕದಲ್ಲಿ ಕಾಣುವ ಬಹು ಮುಖ್ಯ ಹಬ್ಬ ಮತ್ತು ಸಂಗತಿಗಳಲ್ಲೊಂದು. ಏಕೆಂದರೆ ಮೈಸೂರು ರಾಜ ಪರಂಪರೆಯ ಹಿನ್ನೆಲೆಯಲ್ಲಿ ಬೆಳೆದು ಬಂದ ನಗರ, ಅದರ ಜೊತೆಗೆ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದಿದೆ. ಅರಸೊತ್ತಿಗೆಯ ಒಂದು ಕಾರ್ಯಕ್ರಮವಾಗಿ ಆನೆಯ ಮೇಲೆ ಚಿನ್ನದ ಅಂಬಾರಿ  ಇಟ್ಟು ರಾಜ ಅದರೊಳಗೆ ಕೂತು ಅಂದು ಎಲ್ಲರಿಗೂ ದರ್ಶನ ನೀಡುತ್ತಿದ್ದ.        

ಗಜಕೇಸರಿ – #ಅರ್ಜುನ #Arjuna Read More »

Scroll to Top