B.com Text Summary notes

Khareedi mathu maarata- ಖರೀದಿ ಮತ್ತು ಮಾರಾಟ

summary of Khareedi mathu maarata – ಖರೀದಿ ಮತ್ತು ಮಾರಾಟ ಪದ್ಯದ ಸಾರಾಂಶ –

Khareedi mathu maarata – ಕವಿ ಪರಿಚಯ: ಖಲೀಲ್ ಗಿಬ್ರಾನ್ Khareedi mathu maarata – ಖಲೀಲ್ ಗಿಬ್ರಾನ್ (1883-1931) : ಲೆಬನಾನಿನಲ್ಲಿ ಜನಿಸಿ ಉತ್ತರಾಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ. ಇಪ್ಪತ್ತಕ್ಕೂ ಹೆಚ್ಚಿನ ಅಪೂರ್ವ ಕೃತಿಗಳಿಂದ, ಸಹಸ್ರಾರು ವಚನ ಕವನಗಳಿಂದ, ನೂರಾರು ಅನುಭಾವಿಕ ಚಿತ್ರಗಳಿಂದ ಪೂರ್ವ ಪಶ್ಚಿಮದವರ ಪ್ರೀತಿ ಗೌರವಗಳಿಗೆ ಪಾತ್ರನಾದವ. ತನ್ನ ಅಮೂರ್ತ ಚಿಂತನೆಗಳಿಗೆ, ಕಾವ್ಯಮಯ 72/116 ಶಬ್ದಶಿಲ್ಪಶೈಲಿಗೆ ಪ್ರಸಿದ್ಧನಾದವ. Khareedi mathu maarata – ಖರೀದಿ ಮತ್ತು ಮಾರಾಟ […]

summary of Khareedi mathu maarata – ಖರೀದಿ ಮತ್ತು ಮಾರಾಟ ಪದ್ಯದ ಸಾರಾಂಶ – Read More »

Navu Hudugiyare heege....

Navu Hudugiyare Heege……Poem summary ನಾವು ಹುಡುಗಿಯರೇ ಹೀಗೆ….2.

Navu Hudugiyare Heege…..ಕವಿ ಕಾವ್ಯ ಪರಿಚಯ: ಪ್ರತಿಭಾ ನಂದಕುಮಾರ್ Navu Hudugiyare Heege…..ಪ್ರತಿಭಾ ನಂದಕುಮಾರ್ : ಲೇಖಕಿ ಪ್ರತಿಭಾ ನಂದಕುಮಾರ್ ಅವರು 1955 ಡಿಸೆಂಬರ್ 25ರಂದು ಜನಿಸಿದರು. ಮೂಲತಃ ಬೆಂಗಳೂರಿನವರು. ತಂದೆ ವಿ.ಎಸ್. ರಾಮಚಂದ್ರರಾವ್, ತಾಯಿ ಯಮುನಾಬಾಯಿ, ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ

Navu Hudugiyare Heege……Poem summary ನಾವು ಹುಡುಗಿಯರೇ ಹೀಗೆ….2. Read More »

ದೇವರು ರುಜು ಮಾಡಿದನು -Devaru Ruju Madidanu

Devaru ruju madidanu – ದೇವರು ರುಜು ಮಾಡಿದನು – poem summary – 1

Devaru ruju madidanu – ಕವಿ ಕಾವ್ಯ ಪರಿಚಯ : ಕೆ.ವಿ. ಪುಟ್ಟಪ್ಪ Devaru ruju Madidanu – ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ.ಕೊಳಲು, ಪಾಂಚಜನ್ಯ, ಕೋಗಿಲೆ

Devaru ruju madidanu – ದೇವರು ರುಜು ಮಾಡಿದನು – poem summary – 1 Read More »

Hogogu

Hogogu – Summary of Hogogu 1st B.com Kannada Poem ಹೋಗೋಗು ಪದ್ಯದ ಸಾರಾಂಶ

Hogogu – ಕವಿ ಕಾವ್ಯ ಪರಿಚಯ : Hogogu – ಸವಿತಾ ನಾಗಭೂಷಣ ಇವರು ಜನಿಸಿದ್ದು ಚಿಕ್ಕಮಗಳೂರು. ಬಿ.ಕಾಂ. ಪದವೀಧರೆ ೨೦ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆಸಲ್ಲಿಸಿ. ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ನಾ ಬರುತ್ತೆನೆ ಕೇಳು’ ‘ಚಂದ್ರನ ಕರೆಯಿರಿ ಭೂಮಿಗೆ’ ‘ಆಕಾಶ ಮಲ್ಲಿಗೆ’, ‘ಜಾತ್ರೆಯಲ್ಲಿ ಶಿವ’ ಇವು ಪ್ರಸಿದ್ಧ ಕವನಸಂಕಲನಗಳು. ‘ಕಾಡುಲಿಲ್ಲಿ’ ‘ಹಳ್ಳಿಯದಾರಿ’ ಕಾದಾಂಬರಿಗಳು, ‘ಹೂಮನಸಿನ ಹೋರಾಟಗಾರ ಮತ್ತು ಲೇಖನಗಳು’ ಇವರ ಲೇಖನಗಳ ಸಂಕಲನವಾಗಿದೆ. ಇವರಿಗೆ ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ, ಬಿ.ಎಸ್.ಶ್ರೀದರ್ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿಗಳು

Hogogu – Summary of Hogogu 1st B.com Kannada Poem ಹೋಗೋಗು ಪದ್ಯದ ಸಾರಾಂಶ Read More »

Thanaji - ತಾನಾಜಿ

ತಾನಾಜಿ ಕಥನ ಕವನದ ವಿಶ್ಲೇಷಣೆ ಅಥವಾ ಸಾರಾಂಶ – Summary of Thanaji poem

Thanaji – ಕವಿ ಕಾವ್ಯ ಪರಿಚಯ : ಕೆ.ವಿ. ಪುಟ್ಟಪ್ಪ Thanaji – ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ. ಕೊಳಲು, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತ್‌ರಷ್ಯಾ, ಕೃತ್ತಿಕೆ

ತಾನಾಜಿ ಕಥನ ಕವನದ ವಿಶ್ಲೇಷಣೆ ಅಥವಾ ಸಾರಾಂಶ – Summary of Thanaji poem Read More »

Kurudu Kaanchana

ಕುರುಡು ಕಾಂಚಾಣ ಪದ್ಯದ ಭಾವಾರ್ಥ – Kurudu Kaanchana

Kurudu Kaanchana – ಕವಿ ಕಾವ್ಯ ಪರಿಚಯ Kurudu Kaanchana – ದ.ರಾ.ಬೇಂದ್ರೆ; ಅಂಬಿಕಾತನಯದತ್ತ ఎంబ ಕಾವ್ಯನಾಮದಿಂದ ಪ್ರಸಿದ್ದತೆಯನ್ನು ಪಡೆದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಹೊಸಗನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರು, ಭಾರತ ಸರಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ (೧೯೬೮) ‘ನಾಕುತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ (೧೯೭೪) ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪ್ರಶಸ್ತಿ (೧೯೫೯) ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ (೧೯೬೬) ಗೌರವ ಡಾಕ್ಟರೇಟನ್ನು ಪಡೆದ ವರಕವಿ ಇವರು. ಗರಿ, ನಾದಲೀಲೆ, ಸಖೀಗೀತ,

ಕುರುಡು ಕಾಂಚಾಣ ಪದ್ಯದ ಭಾವಾರ್ಥ – Kurudu Kaanchana Read More »

Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ

Saviraru Nadigalu – ಸಾವಿರಾರು ನದಿಗಳು ಕವಿ ಕಾವ್ಯ ಪರಿಚಯ :ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ (೧೯೫೪.೨೦೨೧) – Saviraru Nadigalu – ಸಾವಿರಾರು ನದಿಗಳುಬಂಡಾಯ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾಗಿರುವ ಡಾ|| ಸಿದ್ಧಲಿಂಗಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ‘ಹೊಲೆಮಾದಿಗರ ಹಾಡು’ ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ

Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ Read More »

ಹುತ್ತರಿ ಹಾಡು - Huttari Hadu

Huttari Hadu – ಹುತ್ತರಿ ಹಾಡು ಪದ್ಯದ ಭಾವಾರ್ಥ

Huttari Hadu -ಪಂಜೆ ಮಂಗೇಶರಾಯ ಪಂಜೆ ಮಂಗೇಶರಾಯ (೧೮೭೪-೧೯೩೭) Huttari Hadu- ಇವರ ಕಾವ್ಯ ನಾಮ ಕವಿಶಿಷ್ಯ. ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ. ಕೊಡಗಿನ ಮಡಿಕೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದವರು. ೧೯೩೪ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನವೋದಯದ ಸಾಹಿತ್ಯ ಚಳುವಳಿಯ ಸಾಹಿತಿಗಳಾಗಿ ಪ್ರಸಿದ್ಧರಾದ ಇವರ ಪ್ರಮುಖ ಕವನಗಳು ‘ಹುತ್ತರಿಯ ಹಾಡು’ ‘ನಾಗರ ಹಾವೆ’ ಕೋಟಿ ಚೆನ್ನಯ, ಗುಡುಗುಡು ಗುಮ್ಮಟ ದೇವರು ಮುಂತಾದವು. Huttari Hadu -ಹುತ್ತರಿ ಹಾಡು ಇದು ಕೊಡಗಿನ

Huttari Hadu – ಹುತ್ತರಿ ಹಾಡು ಪದ್ಯದ ಭಾವಾರ್ಥ Read More »

Dyuthada Prasanga

Mahabharatha – Dyuthada Prasanga – ಮಹಾಭಾರತ – ದ್ಯೂತದ ಪ್ರಸಂಗದ ಭಾವಾರ್ಥ  

Dyuthada Prasanga – ದ್ಯೂತದ ಪ್ರಸಂಗ  Dyuthada Prasanga – ದ್ಯೂತದ ಪ್ರಸಂಗ – ಕನ್ನಡದ ಮಹಾ ಕವಿಗಳಲ್ಲೊಬ್ಬರಾದ ಕುಮಾರವ್ಯಾಸ ರಚಿಸಿರುವ ಕರ್ನಾಟಕ ಕಥಾಮಂಜರಿ ಎಂಬ ಕಾವ್ಯದಿಂದ ದ್ಯೂತದ ಪ್ರಸಂಗ ಎಂಬ ಭಾಗವನ್ನು ಆರಿಸಿಕೊಳ್ಳಲಾಗಿದೆ. ಪದ್ಯದಲ್ಲಿ ಧರ್ಮರಾಯನು ಸೋತ ರೀತಿಯನ್ನು ಶಕುನಿ ಅವರ ರಾಜ್ಯಸಂಪತ್ತನ್ನೆಲ್ಲ ದುರ್ಯೋಧನನಿಗೆ ಗೆದ್ದು ಕೊಟ್ಟದ್ದನ್ನು ಹೇಳಲಾಗಿದೆ. ಪದ್ಯದಲ್ಲಿ ಅಸ್ತಿನಾಪುರದಿಂದ ಪಾಂಡವರಿಗೆ ಹೊಸ ಅರಮನೆಯನ್ನು ವೀಕ್ಷಿಸುವ ಸಲುವಾಗಿ ದೃತರಾಷ್ಟ್ರನ ಆಹ್ವಾನದ ಮೇರೆಗೆ ಇಂದ್ರಪ್ರಸ್ಥದಿಂದ ಹೊರಡುವ ಮುನ್ನ ಹಲವು ಅಪಶಕುನಗಳು ಉಂಟಾಗುತ್ತವೆ ಅವೆಲ್ಲವನ್ನು ತಿರಸ್ಕರಿಸಿ. ಧರ್ಮರಾಯನ

Mahabharatha – Dyuthada Prasanga – ಮಹಾಭಾರತ – ದ್ಯೂತದ ಪ್ರಸಂಗದ ಭಾವಾರ್ಥ   Read More »

ಭೀಮಾಲಾಪ Bheemaalapa

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary

ಕವಿ-ಕಾವ್ಯ ಪರಿಚಯ: ಜಿ.ಎಸ್.ಶಿವರುದ್ರಪ್ಪ ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಈಸೂರು. ೨೦೦೯ ರಲ್ಲಿ ರಾಷ್ಟ್ರ ಕವಿಯಾಗಿ ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’. ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಕಾರ್ತೀಕ’, ‘ತೆರೆದ ದಾರಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಪೂರ್ವ ಪಶ್ಚಿಮ’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು’ ಪ್ರಮುಖ ಪ್ರವಾಸ ಗ್ರಂಥ. ‘ಕಾವ್ಯಾರ್ಥ ಚಿಂತನ’

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary Read More »

Scroll to Top