Summary of ಉತ್ತರಕುಮಾರ – Uttarakumara
ಉತ್ತರಕುಮಾರ – Uttarakumara ಉತ್ತರಕುಮಾರ – Uttarakumara ವಿರಾಟರಾಯನ ಅರಮನೆಯಲ್ಲಿ ಪಾಂಡವರು ಇರುವರು ಎಂದು ತಿಳಿದು ಕೌರವ ಎರಡು ವಿಭಾಗವಾಗಿ ವಿರಾಟರಾಯನ ಆಕ್ರಮಣ ಮಾಡಲು ಬರುತ್ತಾನೆ. ಆಗ ಅವರ ಗೋವಿನ ಹಿಂಡಿನ ಮೇಲೆ ಆಕ್ರಮಿಸಿ…. ಕೇಳು ಜನಮೇಜಯ ರಾಜನೇ ದುರ್ಯೋಧನನ ಸೇನೆಯು ಗೋವಿನ ಹಿಂಡನ್ನು ಮುತ್ತಿದರು, ಅದರ ಜೊತೆಗೆ ಭೀಷ್ಮ, ಕರ್ಣ, ದ್ರೋಣ ಮೊದಲಾದವರ ಬಾಣಗಳ ಸುರಿಮಳೆಗೆ ಗೋಪಾಲಕ ಪಡೆಯು ಸಾವಿಗೆ ಹೆದರದೆ ಮುಂದೆ ಬಂದರೂ ಕರ್ಣ, ದುಶ್ಯಾಸನ, ಜಯದ್ರಥ ಮೊದಲಾದವರು ಅವರನ್ನು ಸದೆಬಡಿದರು. Read this […]
Summary of ಉತ್ತರಕುಮಾರ – Uttarakumara Read More »







