B.com Text Summary notes

ಉತ್ತರಕುಮಾರ

Summary of ಉತ್ತರಕುಮಾರ – Uttarakumara

ಉತ್ತರಕುಮಾರ – Uttarakumara ಉತ್ತರಕುಮಾರ – Uttarakumara ವಿರಾಟರಾಯನ ಅರಮನೆಯಲ್ಲಿ ಪಾಂಡವರು ಇರುವರು ಎಂದು ತಿಳಿದು ಕೌರವ ಎರಡು ವಿಭಾಗವಾಗಿ ವಿರಾಟರಾಯನ ಆಕ್ರಮಣ ಮಾಡಲು ಬರುತ್ತಾನೆ‌. ಆಗ ಅವರ ಗೋವಿನ ಹಿಂಡಿನ ಮೇಲೆ ಆಕ್ರಮಿಸಿ…. ಕೇಳು ಜನಮೇಜಯ ರಾಜನೇ ದುರ್ಯೋಧನನ ಸೇನೆಯು ಗೋವಿನ ಹಿಂಡನ್ನು ಮುತ್ತಿದರು, ಅದರ ಜೊತೆಗೆ ಭೀಷ್ಮ, ಕರ್ಣ, ದ್ರೋಣ ಮೊದಲಾದವರ ಬಾಣಗಳ ಸುರಿಮಳೆಗೆ ಗೋಪಾಲಕ ಪಡೆಯು ಸಾವಿಗೆ ಹೆದರದೆ ಮುಂದೆ ಬಂದರೂ ಕರ್ಣ, ದುಶ್ಯಾಸನ, ಜಯದ್ರಥ ಮೊದಲಾದವರು ಅವರನ್ನು ಸದೆಬಡಿದರು. Read this […]

Summary of ಉತ್ತರಕುಮಾರ – Uttarakumara Read More »

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು - Nambi Kettavarillavo Mannannu

Summary of ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu – ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu – ಹಿಂದೆ ಭೂದೇವಿ ಹಿರಣ್ಯಾಕ್ಷನ ಭಯದಿಂದ ನಾರಾಯಣನ ಮೊರೆ ಹೋಗುತ್ತಾಳೆ. ಅವಳ ಭಯ ಪರಿಹಾರ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೆ ಭೂ ವಿಚಾರಗಳು ಸುಸೂತ್ರವಾಗಿ ನಡೆದಿರುವ ಸಂದರ್ಭಗಳೇ ಇಲ್ಲವೇನೋ ಅಂತಹ ವಿಷಯಗಳನ್ನು ಅಕ್ಕರಗಳ ಮೂಲಕ, ದೃಶ್ಯ ಕಾವ್ಯಗಳ ಮೂಲಕ ವಸ್ತುವಾಗಿ ತೋರಿಸಲಾಗಿದೆ. ಹಾಗೆಯೇ ಕನ್ನಡ ಚಲನಚಿತ್ರ ರಂಗವು ಮಣ್ಣು, ಭೂಮಿ ವಿಷಯಗಳನ್ನು ವಸ್ತುಗಳಾಗಿ ತೆಗೆದುಕೊಂಡು ನೋಡುಗರ ಮುಂದೆ

Summary of ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu Read More »

Rashoman

Summary of Rashoman – ರಾಶೋಮನ್ ಕಥೆಯ ಸಾರಾಂಶ

Rashoman ರಾಶೋಮನ್ Rashoman ರಾಶೋಮನ್ ಎಂಬ ದಿಡ್ಡಿ ಬಾಗಿಲು ತನ್ನ ಒಳಗೆ ಅಡಗಿಸಿಕೊಂಡಿರುವ ಅಂಶಗಳ ಮೂಲಕ ಖ್ಯಾತಿ ಪಡೆದುಕೊಂಡಿತು.  ಅಂದರೆ ಮನುಷ್ಯನ ಬದುಕಿನ ಹಸಿವಿನ ಚಿತ್ರಣವನ್ನು ಈ ಕತೆ ಪ್ರಕಾರವಾಗಿ ಬಿಂಬಿಸುತ್ತದೆ, ಕಿಯಾಟೋ ನಗರವು ಹಲವು ಅವಘಡಗಳಿಗೆ ಒಳಗಾಗಿ ದ್ವಂಸವಾಗಿತ್ತು. ಚಿನ್ನ, ಬೆಳ್ಳಿ, ಅರಗಣ ಎಲೆಗಳು, ಕಿತ್ತು ಬಂದಿದ್ದ ಬೌದ್ಧನ ಮೂರ್ತಿಗಳನ್ನು ರಾಶಿಯಾಗಿ ಮಾರಾಟ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ರಾಶೋಮನ್ ಬಾಗಿಲು ದುರಸ್ತಿ ಅಥವಾ ರಿಪೇರಿ ಮಾಡಲಾಗದ ಕಾರ್ಯವಾಗಿತ್ತು. ಇದರಿಂದ ಕಳ್ಳ ಕಾಕರ, ಪ್ರಾಣಿ- ಪಕ್ಷಿಗಳ, ಆವಾಸವಾಗಿ

Summary of Rashoman – ರಾಶೋಮನ್ ಕಥೆಯ ಸಾರಾಂಶ Read More »

ವಚನಗಳು - Vachanagalu

ವಚನಗಳು – Vachanagalu

ವಚನಗಳು Vachangalu ವಚನಗಳು ಕನ್ನಡ ಸಾಹಿತ್ಯದಲ್ಲಿ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಮುಂದಾಗಿ, ಚಳುವಳಿಯಾಗಿ ಬೆಳೆದು, ವಿಜೃಂಭಿಸಿ ಮುಂದೆ ಬರಲಿರುವ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಪಂಪನ ಕಾಲದಲ್ಲಿ ಬೆಳೆದದ್ದು ಜೇಡರ ದಾಸಿಮಯ್ಯ ವಚನಗಳ ಆದಿಪಯರಯಷನಾಗಿ ಬಸವಣ್ಣ, ಅಕ್ಕ, ಅಲ್ಲಮ ಮುಂತಾದವರಿಂದ ಬೆಳೆದ ಸಾಹಿತ್ಯ ಪ್ರಕಾರವಾಗಿದೆ‌.  See this Video; Vachangalu: https://youtu.be/cWN3W0W-WtU?si=9v-wKE5H8MXJ1m0I Vachanagalu ವಚನಗಳು – ಬಸವಣ್ಣ ಸಾರ, ಸಜ್ಜನರ ಸಂಗವ ಮಾಡುವುದು ದೂರ, ದುರ್ಜನರ ಸಂಗ

ವಚನಗಳು – Vachanagalu Read More »

ಮಣಿಮಂಜರಿ . #Manimanjari

ಮಣಿಮಂಜರಿ ಹೆಣ್ಣರ್ಸಿ ಪಟ್ಟಣ ಅಲ್ಲಿ ಮಣಿಮಂಜರಿ ಎಂಬ ಬಹಳ ರೂಪವಂತ ಹೆಣ್ಣು ರಾಜಕುಮಾರಿ ಇದ್ದಾಳೆ. ಅವಳಿಗೆ ಮದುವೆಯಾಗೋದಿಲ್ಲವಾ? ಎಂದು ಕೇಳಿದರೆ ನಾನು ಹೇಳುವ ಒಗಟು ಯಾರು ಬಿಡಿಸುತ್ತಾರೋ ಅವರನ್ನು ಮದುವೆಯಾಗುತ್ತೇನೆ. ಒಗಟ್ಟನ್ನು ಬಿಡಿಸಲಾರದವರನ್ನು ಸೆರೆಮನೆಗೆ ಹಾಕುತ್ತೇನೆ ಎಂದು ಹೇಳುತ್ತಾಳೆ. ಹೀಗೆ ಒಗಟು ಬಿಡಿಸಲು ಬಂದವರು ಒಗಟು ಬಿಡಿಸಲಾಗದೆ ಸೆರೆಮನೆ ಸೇರಿದರು.  ಬೆಂಗ್ಯೂರ ಅಂತ ಒಂದು ಪಟ್ಟಣ. ಅಲ್ಲಿ ಗುಣಶೇಖರ ಎಂಬ ಚೆಲುವ ರಾಜಕುಮಾರ. ಇವನು ಚೆಲುವೆಯಂತೆ ಕಾಣುವ ಹುಡುಗಿಯನ್ನು ಮುದುವೆಯಾಗಬೇಕು ಎಂದು ನಿಶ್ಚಯಿಸಿಕೊಂಡಿದ್ದ. ಮಣಿಮಂಜರಿಯ ವಿಷಯ ತಿಳಿದು,

ಮಣಿಮಂಜರಿ . #Manimanjari Read More »

Giduga mattu erehula

ಗಿಡುಗ ಮತ್ತು ಎರೆಹುಳ – Giduga mattu Erehula

ಗಿಡುಗ ಮತ್ತು ಎರೆಹುಳ ಕವಿ ಪರಿಚಯ ಗಿಡುಗ ಮತ್ತು ಎರೆಹುಳ – Giduga mattu Erehula – ಎಸ್. ಜಿ ಸಿದ್ದರಾಮಯ್ಯ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು. ಅವರು 19-11-1946ರಲ್ಲಿ ಗುರುಸಿದ್ದಯ್ಯ ಮತ್ತು ರೇವಕ್ಕನವರ ಮಗನಾಗಿ ಜನಿಸಿದರು. ಪದವಿಯನ್ನು ತುಮಕೂರಿನಲ್ಲೂ, ಎಂ,ಎ ಪದವಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿದರು. ನಂತರ ವೃತ್ತಿಯಲ್ಲಿ ಅಧ್ಯಾಪಕರಾಗಿ , ಪ್ರಾಂಶುಪಾಲರಾಗಿ, ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 2005 – 08ರವರೆಗೆ ಸೇವೆ ಸಲ್ಲಿಸಿದರು.  ಕೃತಿಗಳು ಕಾವ್ಯ – 

ಗಿಡುಗ ಮತ್ತು ಎರೆಹುಳ – Giduga mattu Erehula Read More »

Kattuvevu Navu - ಕಟ್ಟುವೆವು ನಾವು

Kattuvevu Navu ಕಟ್ಟುವೆವು ನಾವು

this is Bangalore City university 1st B.com Kannada Poem -Kattuvevu Navu – ಕಟ್ಟುವೆವು ನಾವು. ಭಾರತವು ಬ್ರಿಟಿಷರ ಕಪಿಮುಷ್ಠಿಯಿಂದ 1947ರಲ್ಲಿ ಬಿಡಿಸಿಕೊಂಡಾಗ ಮುಂದೇನು? ಮುಂದೆ ಹೇಗೆ? ಎಂಬ ಪ್ರಶ್ನೆಗಳು ಇದ್ದವು. ಅದನ್ನು ಸರಿಪಡಿಸಿಕೊಳ್ಳಲು ಪ್ರಜಾಪ್ರಭುತ್ವ ಸರ್ಕಾರ ಮಾದರಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ ಎಂದು ಇದನ್ನು ಆಯ್ಕೆ ಮಾಡಿಕೊಂಡೆವು. ಹಾಗೆಯೇ ದೇಶದಲ್ಲಿ ಒಂದೇ ಭಾಷೆ ಆಡುವ ಜನರು ಜೊತೆಗೆ ಬಹು ಭಾಷೆಗಳನ್ನಾಡುವ ಜನರು ಇದ್ದಾರೆ. ಹಾಗೆಯೇ ದೇಶದೊಳಗೆ ಬಡತನ, ಅನಕ್ಷರತೆ, ನಿರುದ್ಯೋಗ, ರೋಗಗಳು,

Kattuvevu Navu ಕಟ್ಟುವೆವು ನಾವು Read More »

Stree Andare aste sake?

ಸ್ತ್ರೀ ಎಂದರೆ ಅಷ್ಟೇ ಸಾಕೆ? Stree andare aste sake

ಸ್ತ್ರೀ ಎಂದರೆ ಅಷ್ಟೇ ಸಾಕೆ? Stree andare aste sake – ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಎಂಬುದನ್ನು ಪುರುಷ ಮೌಲ್ಯಗಳು ಅದನ್ನು ಇಂದಿಗೂ ಸಾಗಿಸಿಕೊಂಡು ಬರುತ್ತಲೇ ಇದ್ದಾವೆ. ಸಾಮಾಜಿಕ ವ್ಯವಸ್ಥೆಯ ಕಟ್ಟುಪಾಡಿನೊಳಗೆ ಯಾವುದೇ ಶ್ರೇಷ್ಠ ಮತ್ತು ಕನಿಷ್ಠ ಗಳಿಲ್ಲ ಇದೆಲ್ಲವನ್ನು ನಮ್ಮಂತಹ ಮನುಷ್ಯರು ಮಾಡಿಕೊಂಡಿರುವ ವ್ಯವಸ್ಥೆಗಳಷ್ಟೇ. ಆ ವ್ಯವಸ್ಥೆಯೊಳಗೆ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುವ ಮೂಲಕ ಹಾಗೆಯೇ ನಿರ್ಮಾಣ ಮಾಡಿಕೊಂಡು ಬರಲಾಯಿತು. ಜೊತೆಗೆ ಅವಳು ನಮ್ಮಂತೆ ಅನ್ನ ತಿನ್ನುವ ಮನುಷ್ಯಳು ಎಂಬ

ಸ್ತ್ರೀ ಎಂದರೆ ಅಷ್ಟೇ ಸಾಕೆ? Stree andare aste sake Read More »

Scroll to Top