Blog

Your blog category

Suggi Barutide

2 – Suggi Barutide – Poem Summary – 2 -ಸುಗ್ಗಿ ಬರುತಿದೆ ಪದ್ಯದ ಸಾರಾಂಶ

Poet of the Poem – Kuvempu Suggi Barutide – Summary of the poem Suggi Barutide – ಕುವೆಂಪು:ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ 29, 1904 ನವೆಂಬರ್ 11, 1994), ಕನ್ನಡದಅಗ್ರಮಾನ್ಯ ಕವಿ, ಮಹಾಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡ ಭಾಷೆಗೆ ತಮ್ಮ ಶ್ರೀ ರಾಮಾಯಣದರ್ಶನಂ ಮಹಾಕಾವ್ಯಕ್ಕೆ ಮೊದಲ […]

2 – Suggi Barutide – Poem Summary – 2 -ಸುಗ್ಗಿ ಬರುತಿದೆ ಪದ್ಯದ ಸಾರಾಂಶ Read More »

Hogogu

Hogogu – Summary of Hogogu 1st B.com Kannada Poem ಹೋಗೋಗು ಪದ್ಯದ ಸಾರಾಂಶ

Hogogu – ಕವಿ ಕಾವ್ಯ ಪರಿಚಯ : Hogogu – ಸವಿತಾ ನಾಗಭೂಷಣ ಇವರು ಜನಿಸಿದ್ದು ಚಿಕ್ಕಮಗಳೂರು. ಬಿ.ಕಾಂ. ಪದವೀಧರೆ ೨೦ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆಸಲ್ಲಿಸಿ. ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ನಾ ಬರುತ್ತೆನೆ ಕೇಳು’ ‘ಚಂದ್ರನ ಕರೆಯಿರಿ ಭೂಮಿಗೆ’ ‘ಆಕಾಶ ಮಲ್ಲಿಗೆ’, ‘ಜಾತ್ರೆಯಲ್ಲಿ ಶಿವ’ ಇವು ಪ್ರಸಿದ್ಧ ಕವನಸಂಕಲನಗಳು. ‘ಕಾಡುಲಿಲ್ಲಿ’ ‘ಹಳ್ಳಿಯದಾರಿ’ ಕಾದಾಂಬರಿಗಳು, ‘ಹೂಮನಸಿನ ಹೋರಾಟಗಾರ ಮತ್ತು ಲೇಖನಗಳು’ ಇವರ ಲೇಖನಗಳ ಸಂಕಲನವಾಗಿದೆ. ಇವರಿಗೆ ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ, ಬಿ.ಎಸ್.ಶ್ರೀದರ್ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿಗಳು

Hogogu – Summary of Hogogu 1st B.com Kannada Poem ಹೋಗೋಗು ಪದ್ಯದ ಸಾರಾಂಶ Read More »

Thanaji - ತಾನಾಜಿ

ತಾನಾಜಿ ಕಥನ ಕವನದ ವಿಶ್ಲೇಷಣೆ ಅಥವಾ ಸಾರಾಂಶ – Summary of Thanaji poem

Thanaji – ಕವಿ ಕಾವ್ಯ ಪರಿಚಯ : ಕೆ.ವಿ. ಪುಟ್ಟಪ್ಪ Thanaji – ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ. ಕೊಳಲು, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತ್‌ರಷ್ಯಾ, ಕೃತ್ತಿಕೆ

ತಾನಾಜಿ ಕಥನ ಕವನದ ವಿಶ್ಲೇಷಣೆ ಅಥವಾ ಸಾರಾಂಶ – Summary of Thanaji poem Read More »

Navellaru Onde Jaathi ನಾವೆಲ್ಲರು ಒಂದೆ ಜಾತಿ

ನಾವೆಲ್ಲರು ಒಂದೆ ಜಾತಿ ಪದ್ಯದ  ಭಾವಾರ್ಥ – Navellaru Onde Jaathi Summary

Navellaru Onde Jaathi – ಕವಿ ಪರಿಚಯಎಂ. ಗೋಪಾಲಕೃಷ್ಣಅಡಿಗ Navellaru Onde Jaathi – ಇವರು ಉಡುಪಿ ಜಿಲ್ಲೆಯ ಮೊಗೇರಿ ಎಂಬ ಕರಾವಳಿ ಗ್ರಾಮದಲ್ಲಿ ಜನಿಸಿದರು. ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಅಡಿಗರುಕಾರ್ಯ ನಿರ್ವಹಿಸಿದರು. ನವ್ಯ ಸಾಹಿತ್ಯದ ಪ್ರವರ್ತಕರು. ಕಾವ್ಯ, ಸಣ್ಣಕಥೆ, ಕಾದಂಬರಿ, ಗದ್ಯಸಾಹಿತ್ಯದಲ್ಲಿ ಕೃಷಿ ನಡೆಸಿದರು. ಭಾವತರಂಗ (1946), ಕಟ್ಟುವೆವು ನಾವು (1948). ನಡೆದು ಬಂದದಾರಿ (1952). (1954), 7 (1959), 2 (1972), 2 2໖ (1975), ಮೂಲಕ ಮಹಾಶಯರು (1980), ಬತ್ತಲಾರದ ಗಂಗೆ (1983), ಮಾವೋಕವನಗಳು,

ನಾವೆಲ್ಲರು ಒಂದೆ ಜಾತಿ ಪದ್ಯದ  ಭಾವಾರ್ಥ – Navellaru Onde Jaathi Summary Read More »

Hubballiyava - ಹುಬ್ಬಳ್ಳಿಯಾಂವಾ

BBA – Hubballiyava – ಹುಬ್ಬಳ್ಳಿಯಾಂವಾ ಕವಿತೆಯ ಸಾರಾಂಶ

Hubballiyava – ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ನಾಡಿಗೆ ಚಿರಪರಿಚಿತರಾದವರು ದ. ರಾ. ಬೇಂದ್ರೆಯವರು, ಕನ್ನಡಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು ಕನ್ನಡದ ವರಕವಿ’ ಎಂದು ಪರಿಗಣಿಸಲಾಗಿದೆ. ಭಾರತೀಯ ಜ್ಞಾನಪೀಠವು 1973 ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ ‘ನಾಕುತಂತಿ’ ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಗರಿ ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ’, ‘ಮೊದಲಾದ ಕವನ ಸಂಕಲನಗಳನ್ನು ಬೇಂದ್ರೆ ಪ್ರಕಟಿಸಿದರು. ಬೇಂದ್ರೆಯವರು ಕಾವ್ಯ ನಾಟಕ, ಸಣ್ಣಕಥೆ, ಹರಟಿ ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಸಾಹಿತ್ಯ ರಚಿಸಿದವರು. ಮರಾಠಿ

BBA – Hubballiyava – ಹುಬ್ಬಳ್ಳಿಯಾಂವಾ ಕವಿತೆಯ ಸಾರಾಂಶ Read More »

Eleyanda Gudi Marana Ragale

Eleyanda Gudi Marana Ragale – ಇಳೆಯಾಂಡ ಗುಡಿ ಮಾರನ ರಗಳೆಯ ಭಾವಾರ್ಥ

Eleyanda Gudi Marana Ragale – ಇಳೆಯಾಂಡ ಗುಡಿ ಮಾರನ ರಗಳೆ – ರಗಳೆಯ ಸಾರಾಂಶ Eleyanda Gudi Marana Ragale – ಇಳೆಯಾಂಡ ಗುಡಿ ಮಾರನ ರಗಳೆ – ನಿನ್ನಲ್ಲಿ ಐಕ್ಯನಾದ ಇಳೆಯಾಂಡ ಗುಡಿಮಾರನ ಚರಿತೆಯನ್ನು ಒಳ್ಳೆಯ ಅಥವಾ ಸುಂದರವಾದ ಮಾತುಗಳಿಂದ ಹೇಳುವೆ ಕೇಳು ಶಿವನೇ ಎಂದು ಹೇಳಿದೆ ಶಿವನಿಗೆ ಚೋಳ ದೇಶ ಎಂಬುದು ಮಲಗುವ ಮನೆಯಂತಿದೆ. ಅಲ್ಲಿ ಹೊಳೆಯುವ ಒಂದು ಊರಿದೆ ಆ ಊರು ಇಳೆಯಾಂಡ. ಅಲ್ಲಿ ಇಳೆಯಾಂಡ ಗುಡಿ ಮಾರನೆಂಬುವವನು.  ಅವನು ಶಿವನಿಗೆ

Eleyanda Gudi Marana Ragale – ಇಳೆಯಾಂಡ ಗುಡಿ ಮಾರನ ರಗಳೆಯ ಭಾವಾರ್ಥ Read More »

Kannadigara tayi ಕನ್ನಡಿಗರ ತಾಯಿ

Kannadigara Tayi ಕನ್ನಡಿಗರ ತಾಯಿ ಪದ್ಯದ ಭಾವಾರ್ಥ

Kannadigara Tayi ಕನ್ನಡಿಗರ ತಾಯಿ – ಎಂ. ಗೋವಿಂದ ಪೈ: Kannadigara Tayi ಕನ್ನಡಿಗರ ತಾಯಿ – ಕನ್ನಡದ ಮೊದಲ ರಾಷ್ಟ್ರಕವಿಎಂ. ಗೋವಿಂದ ಪೈ ಅವರು.ಕಾಸರಗೋಡುಜಿಲ್ಲೆಯ ಮಂಜೇಶ್ವರದಲ್ಲಿ 13.03.1883 ರಲ್ಲಿ ಜನಿಸಿದರು. ತಂದೆ ಸಾಹುಕಾರ ತಿಮ್ಮಪ್ಪ, ತಾಯಿ ದೇವಕಿಯಮ್ಮ. ಬಿ.ಎ. ಪದವಿಯನ್ನು ಪಡೆದಿದ್ದ ಗೋವಿಂದ ಪೈ ಅವರು ದೇಶಿಕ ಭಾಷೆಗಳಲ್ಲಲ್ಲದೆ ವಿದೇಶಿ ಭಾಷೆಗಳ ಪಾಂಡಿತ್ಯವನ್ನುಳ್ಳವರಾಗಿದ್ದರು. ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.      ಸಂಶೋಧಕ, ವಿಮರ್ಶಕ, ಅನುವಾದಕರಾಗಿಯೂಜನಪ್ರಿಯರು. ಕವನ ಸಂಕಲನಗಳು:

Kannadigara Tayi ಕನ್ನಡಿಗರ ತಾಯಿ ಪದ್ಯದ ಭಾವಾರ್ಥ Read More »

Classical Languages - ಶಾಸ್ತ್ರೀಯ ಸ್ಥಾನಮಾನ

ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು -Classical Languages in India

Classical Languages – ಭಾಷೆ ಎಂದರೆ ಯಾದೃಚಿಕ ಧ್ವನಿ ಸಂಕೇತಗಳ ಘಟಕವಾಗಿದೆ. ಇದರಿಂದ ಒಬ್ಬರಿಂದ ಇನ್ನೊಬ್ಬರ ನಡುವೆ ಸಂಪರ್ಕ ಏರ್ಪಡಬೇಕಾದರೆ ಸಂವಹನದ ಮಾಧ್ಯಮ ಅಥವಾ ಸಾಧನವಾಗಿ ಭಾಷೆ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಭಾಷೆ ಎಂಬುದು ಎಲ್ಲರನ್ನೂ ಒಂದೆಡೆ ಸೇರಿಸುವ ಕೊಂಡಿಯೂ ಹೌದು, ನಮ್ಮ ಸುತ್ತಮುತ್ತಲಿನ ವಾತಾವರಣದ ಮೇಲೆ ಪ್ರಭಾವವು ಬೀರುವುದರ ಜೊತೆಗೆ ನಮ್ಮ ಸಂಸ್ಕೃತಿಯ ವಾಹಕವು ಹೌದು. ಇಂಥ ಭಾಷೆಗಳು ಅವರವರ ಧರ್ಮ, ಜನಾಂಗ, ಜಾತಿಗಳ ಮುಖವಾಣಿಯು ಆಗಿರುತ್ತದೆ. ಇಂತಹ ಮುಖವಾಣಿಗಳು ಭಾರತದಲ್ಲಿ ಸಾವಿರಾರು ಭಾಷೆಗಳಿವೆ.

ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು -Classical Languages in India Read More »

KWIN City

ಬೆಂಗಳೂರಿನ ಬಳಿ ನಿರ್ಮಾಣವಾಗುತ್ತಿರುವ KWIN City

KWIN City – ಜ್ಞಾನ, ಆರೋಗ್ಯ, ನಾವಿನ್ಯತೆಯೊಂದಿಗೆ ವ್ಯಾಪಾರದ ಭೂದೃಶವನ್ನು ಮರು ವ್ಯಾಖ್ಯಾನಿಸುವ ಮಹತ್ವಕಾಂಕ್ಷಿ ಯೋಜನೆ KWIN ಸಿಟಿಯಾಗಿದೆ.  KWIN City ಇದು ಡಾಬಸ್ ಪೇಟೆ- ದೊಡ್ಡಬಳ್ಳಾಪುರ ನಡುವಿನ ಆಯಕಟ್ಟಿನ ಜಾಗದಲ್ಲಿ 5800 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರವಾಗಿದೆ. ಇದು ಬೆಂಗಳೂರು- ಹುಬ್ಬಳ್ಳಿ – ಮುಂಬೈಗೆ ಸಂಧಿಸುವಂತಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 648ಗಳು ಇದರ ಬಳಿಯೇ ಇರುವುದರಿಂದ ಇದರ ಅಭಿವೃದ್ಧಿಗೆ ಹೆಚ್ಚು ಹೊತ್ತು ಸಿಗಲಿದೆ.  KWIN  ಸಿಟಿ ಇದು ಬೆಂಗಳೂರು ಮತ್ತು ತುಮಕೂರು ನಡುವಿನ ಪ್ರದೇಶದಲ್ಲಿ

ಬೆಂಗಳೂರಿನ ಬಳಿ ನಿರ್ಮಾಣವಾಗುತ್ತಿರುವ KWIN City Read More »

ಅಂಬೇಡ್ಕರ್ - Ambedkar

ಅಂಬೇಡ್ಕರ್ ಪದ್ಯದ ಸಾರಾಂಶ – Summary of Ambedkar Poem. BBA

ಸಿದ್ದಲಿಂಗಯ್ಯ: ಅಂಬೇಡ್ಕರ್ Ambedkar ಸಿದ್ದಲಿಂಗಯ್ಯನವರು ರಾಮನಗರಜಿಲ್ಲೆಯ ಮಾಗಡಿತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆದೇವಯ್ಯ, ತಾಯಿ ಶ್ರೀಮತಿ ವೆಂಕಯ್ಯ.ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ವೇಳೆಗಾಗಲೇ ಕವಿತೆ ಬರೆವಅಭ್ಯಾಸಇವರಿಗಿತ್ತು. ವಿದ್ಯಾರ್ಥಿದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕ‌ರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಸಿದ್ದಲಿಂಗಯ್ಯನವರಿಗೆ ಹಾಸ್ಯ ಪ್ರಜ್ಞೆಇತ್ತು. ‘ಗ್ರಾಮ ದೇವತೆಗಳು ಅವರಪಿಎಚ್.ಡಿ. ಮಹಾಪ್ರಬಂಧ. ‘ಊರುಕೇರಿ ‘ಅವರ ಆತ್ಮಕತೆ. “ಇಕ್ರಲಾವದೀರ್ಲಾ”, “ದಲಿತರುಬರುವರುದಾರಿಬಿಡಿ” ಮುಂತಾದಹೋರಾಟದ ಗೀತೆಗಳಲ್ಲದೆ “ಆ ಬೆಟ್ಟದಲ್ಲಿಬೆಳದಿಂಗಳಲ್ಲಿ” ಅಂತಹಭಾವಗೀತೆಗಳನ್ನೂ, “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ”

ಅಂಬೇಡ್ಕರ್ ಪದ್ಯದ ಸಾರಾಂಶ – Summary of Ambedkar Poem. BBA Read More »

Scroll to Top