Blog

Your blog category

ಭೀಮಾಲಾಪ Bheemaalapa

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary

ಕವಿ-ಕಾವ್ಯ ಪರಿಚಯ: ಜಿ.ಎಸ್.ಶಿವರುದ್ರಪ್ಪ ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಈಸೂರು. ೨೦೦೯ ರಲ್ಲಿ ರಾಷ್ಟ್ರ ಕವಿಯಾಗಿ ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’. ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಕಾರ್ತೀಕ’, ‘ತೆರೆದ ದಾರಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಪೂರ್ವ ಪಶ್ಚಿಮ’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು’ ಪ್ರಮುಖ ಪ್ರವಾಸ ಗ್ರಂಥ. ‘ಕಾವ್ಯಾರ್ಥ ಚಿಂತನ’ […]

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary Read More »

ಕೃಷಿ ಭಾಗ್ಯ #Krishi Bhagya

        ಭಾರತ ದೇಶವು ಮಾನ್ಸೂನ್ ವಾಯುಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಕೃಷಿಗೆ ಮಾಳಯಾಶ್ರಿತ ಮತ್ತು ವರ್ಷಪೂರ್ತಿ ಹರಿಯುವ ನದಿಗಳನ್ನು ಹೊಂದಿರುವುದರಿಂದ ಕೃಷಿ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತವಿದೆ. ಇಲ್ಲಿ ಮಳೆಯಾಶ್ರತವೇ ಅತಿ ಹೆಚ್ಚು ಮತ್ತು ಋತುಮಾನಿಕವಾಗಿ ಹಿಯುವ ನದಿಗಳಿವೆ. ಇದರಿಂದ ಮಳೆಯ ಮೇಲಿನ ಅವಲಂಬನೆ ಹೆಚ್ಚು. ಮಳೆ ಚೆನ್ನಾಗಾದರೆ ಬೆಳೆ ಇಳುವರಿ ಚೆನ್ನಾಗಿ ಬರುತ್ತದೆ. ಮಳೆ ಇಲ್ಲವೆಂದರೆ ಬರಗಾಲದ ಪರಿಸ್ಥತಿ ಎಂದು ಘೋಷಿಸಬೇಕಾಗುತ್ತದೆ. ಇದರಿಂದ ನಮಗೆ ನೆನಪಾಗುವ ಒಂದು ಮಾತೆಂದರೆ  ಭಾರತದ

ಕೃಷಿ ಭಾಗ್ಯ #Krishi Bhagya Read More »

ಯುವನಿಧಿ ಯೋಜನೆ #Yuva Nidhi Scheme

        ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕೊನೆಯ ಒಂದು ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆ ಜಾರಿಗೆ ಬಂದ ಮೇಲೆ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ 3000, ಡಿಪ್ಲೊಮಾ ಪಾಸಾಗಿರುವ ನಿರುದ್ಯೋಗಿಗಳಿಗೆ 1500ರೂ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ 2 ವರ್ಷಗಳ ಅವಧಿಗೆ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ ಅರ್ಹತಾ ಮಾನದಂಡಗಳು * ಪದವಿ ಅಥವಾ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ದೊರೆಯದ

ಯುವನಿಧಿ ಯೋಜನೆ #Yuva Nidhi Scheme Read More »

ಗಜಕೇಸರಿ – #ಅರ್ಜುನ #Arjuna

           ಕರ್ನಾಟಕ ಸಾಂಸ್ಕ್ರತಿಕ, ಭೌಗೋಳಿಕ, ಶೈಕ್ಷಣಿಕ ಆರ್ಥಿಕ ಸಾಮಾಜಿಕ ಮೊದಲಾದ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಸಾಂಸ್ಕೃತಿಕ ವಿಚಾರಗಳಲ್ಲಿ ನಾಡ ದೇವಿಯ ಆರಾಧನೆಯೂ ಒಂದು. ಇದು ಕರ್ನಾಟಕದಲ್ಲಿ ಕಾಣುವ ಬಹು ಮುಖ್ಯ ಹಬ್ಬ ಮತ್ತು ಸಂಗತಿಗಳಲ್ಲೊಂದು. ಏಕೆಂದರೆ ಮೈಸೂರು ರಾಜ ಪರಂಪರೆಯ ಹಿನ್ನೆಲೆಯಲ್ಲಿ ಬೆಳೆದು ಬಂದ ನಗರ, ಅದರ ಜೊತೆಗೆ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದಿದೆ. ಅರಸೊತ್ತಿಗೆಯ ಒಂದು ಕಾರ್ಯಕ್ರಮವಾಗಿ ಆನೆಯ ಮೇಲೆ ಚಿನ್ನದ ಅಂಬಾರಿ  ಇಟ್ಟು ರಾಜ ಅದರೊಳಗೆ ಕೂತು ಅಂದು ಎಲ್ಲರಿಗೂ ದರ್ಶನ ನೀಡುತ್ತಿದ್ದ.        

ಗಜಕೇಸರಿ – #ಅರ್ಜುನ #Arjuna Read More »

8th Wonder of the world – Angkor Wat Temple – Vishnu Temple. #Cambodia

          ವಿಶ್ವದಲ್ಲಿ ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿ ನಿರ್ಮಾಣಗೊಂಡ ವಿಸ್ಮಯಗಳಲ್ಲಿ 7ವಿಶ್ವದ ಅದ್ಭುತಗಳನ್ನು ಗುರುತಿಸಲಾಗಿದೆ. ಈಗ ಮತ್ತೊಂದು ಸೇರ್ಪಡೆಯಾಗಿ 8 ವಿಶ್ವದ ಅದ್ಭುತಗಳಾಗಿವೆ. ವಿಷ್ಣು ದೇವಾಲಯ – ಕಾಂಬೋಡಿಯ.   ಅವು  ಚೀನಾದ ಮಹಾ ಗೋಡೆ  – ಚೀನಾ  ಪೆಟ್ರಾ – ಜೋರ್ಡನ್  ವಿಮೋಚಕ ಕ್ರಿಸ್ತ – ಬ್ರೆಜಿಲ್  ಮಾಚು ಪಿಚು – ಪೆರು  ಚಿಚೆನ್ ಇಟ್ಜಾ – ಮೆಕ್ಸಿಕೋ  ರೋಂನ ಕೊಲೊಸಿಯಂ – ಇಟಲಿ ತಾಜ್ ಮಹಲ್ – ಭಾರತ  ವಿಷ್ಣು ದೇವಾಲಯ – ಕಾಂಬೋಡಿಯ

8th Wonder of the world – Angkor Wat Temple – Vishnu Temple. #Cambodia Read More »

SSC recruitment

        SSC  ಕಾನ್ಸ್ಟೇಬಲ್ ಜನರಲ್ ಡ್ಯೂಟಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ BSF, CISF, CRPF, ITBP, SSB, SSF & Rifleman(General Duty) in Assam riffle ಇವುಗಳಿಗೆ 26146 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಅರ್ಜಿಗಳನ್ನು ಆನ್ಲೈನ ಮೂಲಕವೇ ಹಾಕಬೇಕು.  ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಒಳಗೊಂಡಂತೆ ದೇಶದ 13 ಭಾಷೆಗಳಲ್ಲಿ ನಡೆಸುತ್ತದೆ ಅವು.  ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ,

SSC recruitment Read More »

ಕರ್ನಾಟಕದ ಜಲಪಾತಗಳು # Falls in Karnataka – Part – 1

        ಕರ್ನಾಟಕ ರಾಜ್ಯವು ಯುನೆಸ್ಕೋ ಪಟ್ಟಿಗೆ ಸೇರಿದ ಪಾರಂಪರಿಕ ತಾಣಗಳು, ಗಿರಿಧಾಮಗಳು, ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳನ್ನು ಒಳಗೊಂಡಿರುವಂತೆ ವಿವಿಧವಾದ ಜಲಪಾತಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯು “ಒಂದು ರಾಜ್ಯ ಹಲವು ಜಗತ್ತುಗಳು” ಎಂಬ ಅಡಿ ಬರಹವನ್ನಿಟ್ಟುಕೊಂಡಿರಯವಂತೆ ಕರ್ನಾಟಕದ ಪ್ರವಾಸ ಮಾಡಿದಾಗ ಇದರ ಅನುಭವವಾಗಿ ಇದು ನಿಜವೆನಿಸುತ್ತದೆ. ಅಂತಹ ಒಂದು ಜಗತ್ತು ಯಾವುದೆಂದರೆ ಜಲಪಾತಗಳು. ಜಲಪಾತಗಳು          ಇವು ನದಿಯ ಆರಂಭದ ಹಂತ ಅಥವಾ ಬಾಲ್ಯಾವಸ್ಥೆಯಲ್ಲಿ ಸೃಷ್ಟಿ ಮಾಡುವ ಪ್ರಕೃತಿಯ ಸೊಬಗಾಗಿದೆ ನದಿಗಳು ಹರಿಯುವ

ಕರ್ನಾಟಕದ ಜಲಪಾತಗಳು # Falls in Karnataka – Part – 1 Read More »

MHRD Scholarships #Central Govt Scholarship

        Ministry of Human Resource  Development, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಇದರ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಇಲಾಖೆಯೂ ಬಡತನ ಮತ್ತು ಹಣಕಾಸಿನ ಕೊರತೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗಳಿಗೆಂದೇ ಎಂ ಎಚ್ ಆರ್ ಡಿ ಸ್ಕಾಲರ್ಶಿಪ್ ನ(MHRD Scholarships) ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ವಿವಿಧ ರೀತಿಯ ಸ್ಕಾಲರ್ ಶಿಪ್ ಕಾರ್ಯಕ್ರಮಗಳಿದ್ದು, ಇವನ್ನು ದೇಶದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿ ಇದನ್ನು ಬಳಸಿಕೊಂಡು ವಿದೇಶಗಳಲ್ಲಿ ವ್ಯಾಸಂಗ ಮಾಡಲು ಸಹಕಾರಿಯಾಗಿದೆ. ಸ್ಕಾಲರ್ಶಿಪ್

MHRD Scholarships #Central Govt Scholarship Read More »

ಕನ್ನಡ ಭಾಷೆಯು ಬೆಳೆದು ಬಂದ ದಾರಿ

      ಇರುವುದೊಂದು ಪ್ರಪಂಚದಲ್ಲಿ ಎಲ್ಲರನ್ನು ಒಂದು ಕಡೆಗೆ ತಂದಿರುವುದು ಸಂವಹನ. ಸಂವಹನವನ್ನು ಎರಡು ರೀತಿಯಲ್ಲಿ ಮಾಡಬಹುದು. 1. ಆಂಗಿಕ ಸಂವಹನ    2. ಭಾಷಿಕ ಸಂವಹನ.   ಆಂಗಿಕವಾಗಿ ಎಂದರೆ ದೇಹ ತನ್ನ ಸನ್ನೆಗಳ ಮೂಲಕ ಪರಸ್ಪರರ  ಎದುರು ಅಭಿನಯಿಸುವ ಮೂಲಕ ಸಂವಹಾನಿಸುತ್ತೇವೆ. ಇದರಲ್ಲಿ ದೇಹದ ಭಾಗಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.  ಭಾಷಿಕ ಸಂವಹನ ಎಂದರೆ ಇಲ್ಲಿ ಭಾಷೆಗಳನ್ನು ಬಳಸುವ ಮೂಲಕ ಸಂವಹಾನಿಸುತ್ತೇವೆ.  ಇದು ಪರಿಣಾಮಕಾರಿಯಾದ ಮಾರ್ಗವು ಹೌದು ಹಾಗೆ ನಾವು ಭಾಷಿಕ ಸಂವಹನ ನಡೆಸುವುದು ಕನ್ನಡದ ಮೂಲಕ.    ಕನ್ನಡ ಭಾಷೆಯ  ಸ್ವಲ್ಪ ತಿಳಿಯೋಣ.  

ಕನ್ನಡ ಭಾಷೆಯು ಬೆಳೆದು ಬಂದ ದಾರಿ Read More »

Scroll to Top