1 – Naanondu Maravagiddare Poem summary- 1 – ನಾನೊಂದು ಮರವಾಗಿದ್ದರೆ ಪದ್ಯದ ಭಾವಾರ್ಥ
Naanondu Maravagiddare – ಮೂಡ್ನಾಕೂಡು ಚಿನ್ನಸ್ವಾಮಿ:- ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಎರಡನೆಯ ಹಂತದ ಸತ್ವಪೂರ್ಣ ದನಿಯಾಗಿದ್ದಾರೆ.ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪುಸ್ತಕಕ್ಕೆ 2022ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ. 22 ಸೆಪ್ಟೆಂಬರ್ 1954ರಂದು ಚಾಮರಾಜನಗರದ ಮೂಡ್ನಾಕೂಡುನಲ್ಲಿ ಜನಿಸಿದರು. ವೃತ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹಣಕಾಸು ಸಲಹೆಗಾರರಾಗಿದ್ದಾರೆ. ಪ್ರವೃತ್ತಿಯಲ್ಲಿ ಕವಿ ಮತ್ತು ಬರಹಗಾರರಾಗಿದ್ದಾರೆ. ಒ.ಅಂಟ. ಒ.೦.(ಏಚಿಟಿ), ಆ.ಖುಣ ಶೈಕ್ಷಣಿಕ ಗುಣಾರ್ಹತೆಗಳನ್ನು ಹೊಂದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ […]
1 – Naanondu Maravagiddare Poem summary- 1 – ನಾನೊಂದು ಮರವಾಗಿದ್ದರೆ ಪದ್ಯದ ಭಾವಾರ್ಥ Read More »










