Rashoman

Summary of Rashoman – ರಾಶೋಮನ್ ಕಥೆಯ ಸಾರಾಂಶ

Rashoman ರಾಶೋಮನ್ Rashoman ರಾಶೋಮನ್ ಎಂಬ ದಿಡ್ಡಿ ಬಾಗಿಲು ತನ್ನ ಒಳಗೆ ಅಡಗಿಸಿಕೊಂಡಿರುವ ಅಂಶಗಳ ಮೂಲಕ ಖ್ಯಾತಿ ಪಡೆದುಕೊಂಡಿತು.  ಅಂದರೆ ಮನುಷ್ಯನ ಬದುಕಿನ ಹಸಿವಿನ ಚಿತ್ರಣವನ್ನು ಈ ಕತೆ ಪ್ರಕಾರವಾಗಿ ಬಿಂಬಿಸುತ್ತದೆ, ಕಿಯಾಟೋ ನಗರವು ಹಲವು ಅವಘಡಗಳಿಗೆ ಒಳಗಾಗಿ ದ್ವಂಸವಾಗಿತ್ತು. ಚಿನ್ನ, ಬೆಳ್ಳಿ, ಅರಗಣ ಎಲೆಗಳು, ಕಿತ್ತು ಬಂದಿದ್ದ ಬೌದ್ಧನ ಮೂರ್ತಿಗಳನ್ನು ರಾಶಿಯಾಗಿ ಮಾರಾಟ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ರಾಶೋಮನ್ ಬಾಗಿಲು ದುರಸ್ತಿ ಅಥವಾ ರಿಪೇರಿ ಮಾಡಲಾಗದ ಕಾರ್ಯವಾಗಿತ್ತು. ಇದರಿಂದ ಕಳ್ಳ ಕಾಕರ, ಪ್ರಾಣಿ- ಪಕ್ಷಿಗಳ, ಆವಾಸವಾಗಿ […]

Summary of Rashoman – ರಾಶೋಮನ್ ಕಥೆಯ ಸಾರಾಂಶ Read More »

ರಾಷ್ಟ್ರಕೂಟರು- Rashtrakutas

ರಾಷ್ಟ್ರಕೂಟರು – Rastrakutas – History of Karnataka. One of the great Dynasty in Karnataka history. Part – 5

ರಾಷ್ಟ್ರಕೂಟರು- Rashtrakutas * ಬಾದಾಮಿ ಚಾಲುಕ್ಯರ ನಂತರ ಕರ್ನಾಟಕವನ್ನಾಳಿನ ಮತ್ತೊಂದು ರಾಜವಂಶ ರಾಷ್ಟ್ರಕೂಟರು. * ಚಾಲುಕ್ಯರಂತೆ ಏಕಾಧಿಪತ್ಯಕ್ಕೆ ಕರ್ನಾಟಕವನ್ನು ಒಳಪಡಿಸಿದ ಸಾಧನೆ ಹೊಂದಿದ್ದಾರೆ. * ಜೊತೆಗೆ 200ಕ್ಕಿಂತ ಹೆಚ್ಚು ವರ್ಷಗಳ ಸುಧೀರ್ಘವಾದ ಆಳ್ವಿಕೆ ನಡೆಸಿ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ. * ಇವರ ರಾಜ್ಯ ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿ ವರೆಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಪೂರ್ವದಲ್ಲಿ ಆಂಧ್ರದ ಕಡಪವರೆಗೆ ಹಬ್ಬಿತ್ತು. See this video: https://youtu.be/Ehrm_zZK9CI?si=SnKvlAZC88Qwb6Kf ರಾಷ್ಟ್ರಕೂಟರ ಮೂಲ 

ರಾಷ್ಟ್ರಕೂಟರು – Rastrakutas – History of Karnataka. One of the great Dynasty in Karnataka history. Part – 5 Read More »

Badami Chalukyas - ಬಾದಾಮಿ ಚಾಲುಕ್ಯರು

ಬಾದಾಮಿ ಚಾಲುಕ್ಯರು – Badami Chalukyas – History of Karnataka – ಕರ್ನಾಟಕ ಬಲಂ ಅಜೇಯಂ – Part – 4

Badami Chalukyas – ಬಾದಾಮಿ ಚಾಲುಕ್ಯರು – ಕರ್ನಾಟಕ ಬಲಂ ಅಜೇಯಂ ಎಂದು ಕರೆಯಲ್ಪಡುವ ರಾಜಮನೆತನ – ಬಾದಾಮಿ ಚಾಲುಕ್ಯರದು. *ಬಾದಾಮಿ ಅಥವಾ ವಾತಾಪಿಯ ಚಾಲುಕ್ಯರು. * ಮೊದಲ ಬಾರಿ ಕರ್ನಾಟಕವನ್ನು ಏಕ ಆಡಳಿತಕ್ಕೆ ತಂದವರು. * ಬಾದಾಮಿ ಇವರ ರಾಜಧಾನಿಯಾಗಿತ್ತು. * ನರ್ಮದಾ ನದಿಯಿಂದ ಕಾವೇರಿ ಬಯಲಿನವರೆಗೂ  ಸಾಮ್ರಾಜ್ಯ ವಿಸ್ತರಣೆಯಾಗಿತ್ತು. Kadambaru: https://youtu.be/smGH_8FP3g8?si=nLSlcTynQgB0sY1i ಮೂಲ ೧. ಶಾಸನಾಧಾರಗಳು * ವೆಂಗಿಯ ಚಾಲುಕ್ಯ ಶಾಸನಗಳು ಇವರ ಮೂಲ ಅಯೋಧ್ಯೆ ಎಂದು ಹೇಳಿದೆ. * ಐಹೊಳೆ ಶಾಸನ –

ಬಾದಾಮಿ ಚಾಲುಕ್ಯರು – Badami Chalukyas – History of Karnataka – ಕರ್ನಾಟಕ ಬಲಂ ಅಜೇಯಂ – Part – 4 Read More »

ತಲಕಾಡಿನ ಗಂಗರು - Talakadina Gangaru

Talakadina Gangaru – ತಲಕಾಡಿನ ಗಂಗರು – History of Karnataka part – 3 Must read for upcoming exams

 Talakadina Gangaru ತಲಕಾಡಿನ ಗಂಗರು ಕರ್ನಾಟಕದ ಪ್ರಮುಖ ರಾಜಮನೆತನಗಳಲ್ಲಿ ಗಂಗರೂ ಕೂಡ ಒಬ್ಬರು. ಸುಮಾರು ೬ ಶತಮಾನಗಳವರೆಗೆ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡು ನಂತರ ರಾಷ್ಟ್ರಕೂಟ ಮುಂತಾದವರ ಸಾಮಂತ ಅಥವಾ ಮಂಡಳಿಕರಾಗಿಯೂ ಅಧಿಕಾರ ನಡೆಸಿದವರು.  ಇಷ್ಟು ವಿಸ್ತೃತವಾದ ಅವಧಿಯಲ್ಲಿ ಆಳಿದ ಗಂಗರು ತಮ್ಮ ಸಾಮ್ರಾಜ್ಯವು ಉತ್ತರಕ್ಕೆ ಮರಂದಲೇ, ಪೂರ್ವಕ್ಕೆ ತೊಂಡೈನಾಡು, ದಕ್ಷಿಣಕ್ಕೆ ಕೊಂಗುನಾಡು, ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಗಡಿಯಾಗಿರುವ ವಿಸ್ತಾರ ಸಾಮ್ರಾಜ್ಯವನ್ನು ಹೊಂದಿದ್ದರು. See the Kadambaru Video: https://youtu.be/smGH_8FP3g8?si=wqOSHfw-M_PYG2Nk * ಇವರು ಆಳಿದ ಪ್ರದೇಶವನ್ನು ಗಂಗವಾಡಿ 96,000

Talakadina Gangaru – ತಲಕಾಡಿನ ಗಂಗರು – History of Karnataka part – 3 Must read for upcoming exams Read More »

ಕದಂಬರು - Kadambaru

Kadambaru – ಕದಂಬರು – ಕರ್ನಾಟಕ ಇತಿಹಾಸ-

Kadambaru ಕದಂಬರು ಶಾತವಾಹನರ ನಂತರ ಕರ್ನಾಟಕವನ್ನು ಆಳಿದ ಮಹತ್ವದ ರಾಜವಂಶಗಳಲ್ಲಿ ಕದಂಬರದು ಬಹುಮುಖ್ಯ ಸ್ಥಾನವಿದೆ ಕರ್ನಾಟಕದ ಬಹು ಭಾಗದ ಮೇಲೆ ಇವರ ಹಿಡಿತವಿತ್ತು ಎಂಬುದನ್ನು ತಿಳಿಯಬಹುದು. * ಕದಂಬರು ನಾಲ್ಕನೇ ಶತಮಾನದಿಂದ 6ನೇ ಶತಮಾನದ ವರೆಗೆ ಸ್ವತಂತ್ರವಾಗಿರುವ ಆಳ್ವಿಕೆಯನ್ನು ಮಾಡಿದರು. * ಇವರ ರಾಜಧಾನಿ ಬನವಾಸಿಯಾಗಿತ್ತು. * ಸಿಂಹ ಮತ್ತು ವಾನರ ಇವರ ದ್ವಜಗಳಾಗಿದ್ದವು. * ಶಿವಮೊಗ್ಗ,ಧಾರವಾಡ,  ಮತ್ತು ಉತ್ತರ ಕನ್ನಡ ಪ್ರದೇಶಗಳನ್ನು ಒಳಗೊಂಡ ಕರ್ನಾಟಕದ ಉತ್ತರ ಭಾಗ ಸಂಪೂರ್ಣ ಆಳ್ವಿಕೆಯಲ್ಲಿತ್ತು. See the video: Shatavahanas:

Kadambaru – ಕದಂಬರು – ಕರ್ನಾಟಕ ಇತಿಹಾಸ- Read More »

ಶಾತವಾಹನರು - Shatavahans

History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams

History of Karnataka – ಕರ್ನಾಟಕ ಇತಿಹಾಸ -ಶಾತವಾಹನರು * ಮೌರ್ಯರ ಉತ್ತರಾಧಿಕಾರಿಗಳಾಗಿ ಶುಂಗ, ಕಣ್ವ, ಶಾತವಾಹನರು ಬರುತ್ತಾರೆ. * ಶಾತವಾಹನರು ದಕ್ಷಿಣದಲ್ಲಿ ಮೌರ್ಯರ ಸಾಮಂತರಾಗಿದ್ದರು. ಅವರ ಸಂತತಿ ನಾಶವಾದ ಮೇಲೆ ಇವರು ಏಳ್ಗೆಗೆ ಬಂದರು. * ಇವರ ಕಾಲಮಾನ ಕ್ರಿಸ್ತಪೂರ್ವ 230 ರಿಂದ ಕ್ರಿಸ್ತಶಕ  220. * ಕರ್ನಾಟಕವನ್ನು ಆಳಿದ ಪ್ರಥಮ ರಾಜ ಮನೆತನವಾಗಿದೆ.  See this video: https://youtu.be/iEwMCA-K974?si=fMA8RUOyTOQ0CagX ಶಾತವಾಹನರ ಇತಿಹಾಸ ತಿಳಿಯಲು ಇರುವ ಆಧಾರಗಳು 1. ಶಾಸನಾಧಾರಗಳು –  ನಾಸಿಕ್, ಕಾರ್ಲೆ, ನಾನಾಗಟ್,

History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - Part - 6

Read all of you – Kannada Sahitya Charitre Part – 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವೇಶ್ವರನಿಂದ ಕುಮಾರವ್ಯಾಸನ ಕಾಲದವರೆಗೆ. *12ನೇ ಶತಮಾನದ ಮಧ್ಯ ಭಾಗದಿಂದ 15ನೇ ಶತಮಾನದ ಮಧ್ಯ ಭಾಗದವರೆಗೆ ಈ ಒಂದು ಯುಗವನ್ನು ಗುರುತಿಸಲಾಗಿದೆ. See this video: https://youtu.be/fPSb3GdzIsY?si=zlCloB0VTlOWBnA8 Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವಯುಗ ರಾಜಕೀಯವಾಗಿ * ರಾಜಕೀಯ ಸ್ಥಿತ್ಯಂತರಗಳು ಕಂಡು ಬಂದವು, ಕೆಲವು ರಾಜಮನೆತನಗಳ ಏಳ್ಗೆ, ಕೆಲವು ರಾಜಮನೆತನಗಳ ಅವನತಿಯನ್ನು ಈ ಯುಗದಲ್ಲಿ ಕಾಣಬಹುದು.  * ಕಲ್ಯಾಣ ಚಾಲುಕ್ಯರು, ತನ್ನ 

Read all of you – Kannada Sahitya Charitre Part – 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - 5

Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ…

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ನಾಗಚಂದ್ರ ಈತನು 10 ಮತ್ತು 12ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದನು. ವಿಜಾಪುರ ಈತನ ಊರು ಕೃತಿಗಳು *ಮಲ್ಲಿನಾಥ ಪುರಾಣ * ರಾಮಚಂದ್ರಚರಿತಪುರಾಣ ಅಥವಾ ಪಂಪ ರಾಮಾಯಣ. ಮಲ್ಲಿನಾಥ ಪುರಾಣ ಈತನ ಮೊದಲ ಕೃತಿಯಾಗಿದೆ 19ನೇ

Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ… Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre

Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ….

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Read this: Part – 3: https://rvwritting.com/kannada-sahitya-charitre-part-3-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0/ ಕನ್ನಡ ಸಾಹಿತ್ಯ ಚರಿತ್ರೆ, Kannada Sahitya Charitre – ಪೊನ್ನ ವೆಂಗಿಮಂಡಲವು ಇವನ ಊರು ಪುಂಗನೂರಿನ ನಾಗಮಯ್ಯನ ಮಕ್ಕಳಾದ ಮಲ್ಲಪಾರ್ಯ ಮತ್ತು ಪುನ್ನಮಾರ್ಯರು ಇವನಿಂದ ಶಾಂತಿಪುರಾಣ ಹೇಳಿಸಿದರು.  ದಾನಶೂರ ಅತ್ತಿಮಬ್ಬೆ ಇದರ ಸಾವಿರ ಪ್ರತಿ ಮಾಡಿಸಿದಳು.

Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ…. Read More »

ಕರ್ನಾಟಕ - Karnataka History

KAS – 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History –

KAS – 2024 – ಕರ್ನಾಟಕ ಇತಿಹಾಸ ಭಾರತ ದೇಶದ 28 ರಾಜ್ಯಗಳಲ್ಲಿ ಕರ್ನಾಟಕವು ಒಂದು. ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯ ಗಾತ್ರದಲ್ಲಿ 9ನೇ ದೊಡ್ಡ ರಾಜ್ಯವಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ. 1.91 ಲಕ್ಷ ಚದರ ವಿಸ್ತೀರ್ಣ ಹೊಂದಿರುವ ಕರ್ನಾಟಕ ರಾಜ್ಯವು ಭಾರತದಲ್ಲಿನ ದಕ್ಷಿಣ ಭಾರತದ ರಾಜ್ಯವಾಗಿ, ನೈರುತ್ಯ ದಿಕ್ಕಿನಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯದ ಪ್ರಮಾಣಿತ ಭಾಷೆ ಮತ್ತು ರಾಜ್ಯ ಭಾಷೆಯಾಗಿ ಕನ್ನಡ ಗುರುತಿಸಿಕೊಂಡಿದೆ. ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು, ಸ್ವಾತಂತ್ರೋತ್ತರ ಭಾರತದಲ್ಲಿ

KAS – 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History – Read More »

Scroll to Top