ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - 5

Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ…

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ನಾಗಚಂದ್ರ ಈತನು 10 ಮತ್ತು 12ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದನು. ವಿಜಾಪುರ ಈತನ ಊರು ಕೃತಿಗಳು *ಮಲ್ಲಿನಾಥ ಪುರಾಣ * ರಾಮಚಂದ್ರಚರಿತಪುರಾಣ ಅಥವಾ ಪಂಪ ರಾಮಾಯಣ. ಮಲ್ಲಿನಾಥ ಪುರಾಣ ಈತನ ಮೊದಲ ಕೃತಿಯಾಗಿದೆ 19ನೇ […]

Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ… Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre

Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ….

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Read this: Part – 3: https://rvwritting.com/kannada-sahitya-charitre-part-3-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0/ ಕನ್ನಡ ಸಾಹಿತ್ಯ ಚರಿತ್ರೆ, Kannada Sahitya Charitre – ಪೊನ್ನ ವೆಂಗಿಮಂಡಲವು ಇವನ ಊರು ಪುಂಗನೂರಿನ ನಾಗಮಯ್ಯನ ಮಕ್ಕಳಾದ ಮಲ್ಲಪಾರ್ಯ ಮತ್ತು ಪುನ್ನಮಾರ್ಯರು ಇವನಿಂದ ಶಾಂತಿಪುರಾಣ ಹೇಳಿಸಿದರು.  ದಾನಶೂರ ಅತ್ತಿಮಬ್ಬೆ ಇದರ ಸಾವಿರ ಪ್ರತಿ ಮಾಡಿಸಿದಳು.

Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ…. Read More »

ಕರ್ನಾಟಕ - Karnataka History

KAS – 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History –

KAS – 2024 – ಕರ್ನಾಟಕ ಇತಿಹಾಸ ಭಾರತ ದೇಶದ 28 ರಾಜ್ಯಗಳಲ್ಲಿ ಕರ್ನಾಟಕವು ಒಂದು. ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯ ಗಾತ್ರದಲ್ಲಿ 9ನೇ ದೊಡ್ಡ ರಾಜ್ಯವಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ. 1.91 ಲಕ್ಷ ಚದರ ವಿಸ್ತೀರ್ಣ ಹೊಂದಿರುವ ಕರ್ನಾಟಕ ರಾಜ್ಯವು ಭಾರತದಲ್ಲಿನ ದಕ್ಷಿಣ ಭಾರತದ ರಾಜ್ಯವಾಗಿ, ನೈರುತ್ಯ ದಿಕ್ಕಿನಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯದ ಪ್ರಮಾಣಿತ ಭಾಷೆ ಮತ್ತು ರಾಜ್ಯ ಭಾಷೆಯಾಗಿ ಕನ್ನಡ ಗುರುತಿಸಿಕೊಂಡಿದೆ. ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು, ಸ್ವಾತಂತ್ರೋತ್ತರ ಭಾರತದಲ್ಲಿ

KAS – 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History – Read More »

ಕನ್ನಡ ಸಾಹಿತ್ಯ ಚರಿತ್ರೆ- Kannada Sahitya Charitre

All of you Read – Kannada Sahitya Charitre Part – 3. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪಂಪ

ಪಂಪಯುಗ  Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ರಾಜಕೀಯವಾಗಿ 10 ಮತ್ತು 12ನೇ ಶತಮಾನದ ನಡುವಿನ ಕಾಲಘಟ್ಟವನ್ನು ಪಂಪಯುಗವೆಂದು ಹೇಳಲಾಗಿದೆ‌. ಇಲ್ಲಿ ರಾಷ್ಟ್ರಕೂಟ ರಾಜಮನೆತನವು ಉತ್ತುಂಗಕ್ಕೇರಿ, ಅಧಃಪತನದತ್ತ ಸಾಗಿದ್ದನ್ನು ಪ್ರಮುಖವಾಗಿ ಗುರುತಿಸಬಹುದು. ಈ ಮನೆತನದ ಅಮೋಘವರ್ಷನು ಪ್ರಸಿದ್ಧಿ ಪಡೆದು, ಸಾಮ್ರಾಜ್ಯ ವಿಸ್ತರಣೆಯೂ ಆಯಿತು. ನಂತರ ತಲಕಾಡಿನ ಗಂಗರೂ, ವೇಮುಲವಾಡದ ಚಾಳುಕ್ಯರು ಇವರ ಮಾಂಡಳೀಕರಾಗಿ ಇವರ ರಾಜ್ಯದ

All of you Read – Kannada Sahitya Charitre Part – 3. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪಂಪ Read More »

ವಚನಗಳು - Vachanagalu

ವಚನಗಳು – Vachanagalu

ವಚನಗಳು Vachangalu ವಚನಗಳು ಕನ್ನಡ ಸಾಹಿತ್ಯದಲ್ಲಿ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಮುಂದಾಗಿ, ಚಳುವಳಿಯಾಗಿ ಬೆಳೆದು, ವಿಜೃಂಭಿಸಿ ಮುಂದೆ ಬರಲಿರುವ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಪಂಪನ ಕಾಲದಲ್ಲಿ ಬೆಳೆದದ್ದು ಜೇಡರ ದಾಸಿಮಯ್ಯ ವಚನಗಳ ಆದಿಪಯರಯಷನಾಗಿ ಬಸವಣ್ಣ, ಅಕ್ಕ, ಅಲ್ಲಮ ಮುಂತಾದವರಿಂದ ಬೆಳೆದ ಸಾಹಿತ್ಯ ಪ್ರಕಾರವಾಗಿದೆ‌.  See this Video; Vachangalu: https://youtu.be/cWN3W0W-WtU?si=9v-wKE5H8MXJ1m0I Vachanagalu ವಚನಗಳು – ಬಸವಣ್ಣ ಸಾರ, ಸಜ್ಜನರ ಸಂಗವ ಮಾಡುವುದು ದೂರ, ದುರ್ಜನರ ಸಂಗ

ವಚನಗಳು – Vachanagalu Read More »

ಕರ್ನಾಟಕದ ಜೌಗು ಪ್ರದೇಶಗಳು Wetlands of Karnataka

ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands

ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka – World wetland day – February 2 ನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿಯೂ ಫೆಬ್ರವರಿ 2 ರಂದು ಆಚರಿಸುವ ಮುನ್ನದಿನ ಭಾರತದ 5 ಪ್ರದೇಶಗಳನ್ನು Ramsar Wetlands ಗಳ ಪಟ್ಟಿಗೆ ಸೇರಿಸಿತು. ಇದರಲ್ಲಿ ಕರ್ನಾಟಕದಿಂದ 3 ಸ್ಥಳಗಳನ್ನು ಮತ್ತು ತಮಿಳುನಾಡಿನ 2 ಸ್ಥಳಗಳನ್ನು ಹೊಸದಾಗಿ ಭಾರತದಿಂದ ಆಯ್ಕೆಯಾಗಿವೆ. ಇದರಿಂದ ಭಾರತದಲ್ಲಿನ ರಾಮ್ಸಾರ್ ಸ್ಥಳಗಳ ಸಂಖ್ಯೆ 80ಕ್ಕೆ ಮುಟ್ಟಿದೆ.  See this video: https://youtu.be/39_yFQASVLY?si=dZHdc3vxhVMRqtTB ಕರ್ನಾಟಕದಿಂದ ಆಯ್ಕೆಯಾಗಿರುವ

ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands Read More »

ಕನ್ನಡ ಸಾಹಿತ್ಯ ಚರಿತ್ರೆ Kannada Sahitya Charitre

Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ

  Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ. ಕನ್ನಡ ಸಾಹಿತ್ಯ 2000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವುದರಿಂದ ಅಲ್ಲಿ ಹಲವು ರೂಪದ ಅಥವಾ ತರಹದ ಕೃತಿ ಗ್ರಂಥಗಳನ್ನು ಕಾಣಬಹುದು ಇವನು ನೇರವಾಗಿ ಓದಿದರೆ ಸಹ್ಯವಾಗುವುದಿಲ್ಲ. ಇಲ್ಲಿ ಸರಳವಾಗಿ ಓದಬೇಕಾದರೆ ವಿಭಾಗ ಕ್ರಮ ಅತಿ ಮುಖ್ಯವಾಗುತ್ತದೆ ಇದರಿಂದ ಯಾವುದೇ ಒಂದು ಭಾಷೆಯ ಸಾಹಿತ್ಯ ಪರಿಚಯ ಮಾಡಿಕೊಳ್ಳಬೇಕಾದರೆ ಅಲ್ಲಿ ವಿಭಾಗ ಕ್ರಮ ನಮಗೆ ಹೆಚ್ಚಿನ ಅನುಕೂಲತೆಯನ್ನು

Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ Read More »

ಕನ್ನಡ ಸಾಹಿತ್ಯ ಚರಿತ್ರೆ Kannada Sahitya charitre

ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre

ಕನ್ನಡ ಸಾಹಿತ್ಯ ಚರಿತ್ರೆ ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre- ಸಾಹಿತ್ಯ ಎಂಬುದು ಒಂದು ಸಂಸ್ಕ್ರತಿಯ ವಾಹಕವೂ ಹೌದು. ಹಾಗೆಯೇ ಕಲೆ, ಶಾಸ್ತ್ರಗಳನ್ನು ಹೊಂದಿದ್ದು  ಭಾಷಾ ಮಾದ್ಯಮವಾಗಿ ರಚನೆಯಾಗಿರುವ ಕಲಾಕೃತಿಯೂ ಸಾಹಿತ್ಯವೇ ಆಗಿದೆ. ಇದರೊಳಗೆ ಶುದ್ಧ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯ ಎಂಬ ವಿಧಗಳನ್ನು ಮಾಡಿಕೊಳ್ಳಲಾಗಿರುತ್ತದೆ. ಶುದ್ಧ ಸಾಹಿತ್ಯ ಎಂದರೆ ಸೃಜನಶೀಲ ಸಾಹಿತ್ಯವಾಗಿದೆ. ಜೊತೆಗೆ ಇದೊಂದು ಕಲೆ ಮತ್ತು ಶಾಸ್ತ್ರ ಸಾಹಿತ್ಯ ಎಂದರೆ ವಿಜ್ಞಾನದ ರೀತಿಯಲ್ಲೇ ಇರುತ್ತದೆ. ಇಲ್ಲಿ ಮುಖ್ಯವಾಗಿ ಸಾಹಿತ್ಯ ಚರಿತ್ರೆ ಎಂದರೇನು?

ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre Read More »

KPSC - KAS - 2024

Now Comes KPSC – KAS – 2024

KAS – 2024 – KPSC KPSC ಒಂದು ಕರ್ನಾಟಕ ಸರ್ಕಾರದ Premier recruiting agency ಆಗಿದೆ. ಗುಂಪು A, B, C, D ಹುದ್ದೆಗಳಿಗೆ ಪರೀಕ್ಷೆ ನಡೆಸಿ ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡುತ್ತದೆ. ಹಾಗೆಯೇ KAS ಪರೀಕ್ಷೆಯನ್ನು ನಡೆಸುವ ಮೂಲಕ ರಾಜ್ಯಕ್ಕೆ ಬೇಕಾಗಿರುವ ದಕ್ಷ ಮತ್ರು ಪ್ರಾಮಾಣಿಕ, ಶಿಸ್ತು ಬದ್ದ ಅಧಿಕಾರಿಗಳನ್ನು ನೀಡುವ ಮೂಲಕ ರಾಜ್ಯದ ಪ್ರಗತಿಯಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. 500 ಕ್ಕಿಂತ ಹೆಚ್ಚಿನ ಹುದ್ದೆಗಳು. ಭಾರತ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಹೊಂದಬೇಕಾದರೆ UPSC ಪರೀಕ್ಷೆಯನ್ನು

Now Comes KPSC – KAS – 2024 Read More »

Kannada Vyakarana - Amshagana Chandassu

Part – 15 ಕನ್ನಡ ವ್ಯಾಕರಣ #Kannada Vyakarana – ಗಣ – ಅಂಶಗಣ ಛಂದಸ್ಸು

Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ‌. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ಅಂಶಗಣ ಛಂದಸ್ಸು  Kannada Vyakarana – ಅಂಶಗಣ ಛಂದಸ್ಸು ಕನ್ನಡ ಛಂದಸ್ಸಿನಲ್ಲಿ ಅಕ್ಷರಗಳಿಂದ ಗಣವಿಭಾಗ ಮತ್ತು ಮಾತ್ರೆಗಳಿಂದ ಕೂಡಿದ ಮಾತ್ರಾ ಗಣಗಳನ್ನು ನೋಡಿದ್ದೇವೆ. ಅದೇ ರೀತಿಯಾಗಿ ಇಲ್ಲಿ ಅಂಶಗಳ ಆಧಾರದ ಮೇಲೆ ಗಣವಿಭಾಗ ಮಾಡುವುದನ್ನೇ ಅಂಶಗಣ ಎಂದು ಕರೆಯುವರು. ಇಲ್ಲಿ ಗುರುವಿಗೆ ಒಂದು ಅಂವೆಂದು,

Part – 15 ಕನ್ನಡ ವ್ಯಾಕರಣ #Kannada Vyakarana – ಗಣ – ಅಂಶಗಣ ಛಂದಸ್ಸು Read More »

Scroll to Top