ಯುವನಿಧಿ ಯೋಜನೆ #Yuva Nidhi Scheme
who are eligible pls go and apply and get the govt benefit
ಯುವನಿಧಿ ಯೋಜನೆ #Yuva Nidhi Scheme Read More »
who are eligible pls go and apply and get the govt benefit
ಯುವನಿಧಿ ಯೋಜನೆ #Yuva Nidhi Scheme Read More »
ಸಾಮಾನ್ಯವಾಗಿ ಯುಪಿಎಸ್ಸಿ ಎಂದೇ ಕರೆಯುವ ಸಂಸ್ಥೆಯು ಕೇಂದ್ರ ಲೋಕ ಸೇವಾ ಆಯೋಗ ಎಂದು ವಿಸ್ತರಿಸಲಾಗುತ್ತೆ. ಇದು ಮುಖ್ಯವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಗುಂಪು “ಎ”ಗಳ ಕೆಲಸಗಳಿಗೆ ಪರೀಕ್ಷೆ ನಡೆಸಿ ನೇಮಕಾತಿ ನಡೆಸುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರದ ಸಾರ್ವಜನಿಕ ಉದ್ದಿಮೆಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೂ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತದೆ. ಇದರಿಂದ ಯುಪಿಎಸ್ಸಿಯನ್ನು Premier Recruiting Agency ಎಂತಲೂ ಕರೆಯಬಹುದು. ಯುಪಿಎಸ್ಸಿಗೆ ಸಂವಿಧಾನವೇ ಪರೀಕ್ಷೆ ನಡೆಸಿ, ನೇಮಕಾತಿ ಪ್ರಕ್ರಿಯೆ ಮಾಡುವ ಸನ್ನದ್ದನ್ನು ಸಂವಿಧಾನದ
ಕೈಬುಲ್ ಲಾಂಮ್ಜೋ ಎಂದರೆ ಏನೆಂದು ಅರ್ಥವಾಗುವುದಿಲ್ಲ. ಯಾವುದೋ ಚೀನಿ ಹೆಸರಿರಬಹುದು ಎಂದು ಅನಿಸುತ್ತದೆ. ಅದರ ಅರ್ಥ ತಿಳಿಯಲು ಮುಂದಾಗಿ Google ನಲ್ಲಿ ಹುಡುಕಿದಾಗ ಈ ಹೆಸರಿನ ಹಿಂದಿನ ಚಿತ್ರ ಭಿತ್ತರವಾಗುತ್ತದೆ. ಆಗ ನಮಗೆ ತಿಳಿಯುತ್ತದೆ. ಇದೊಂದು ತೇಲುವ ಉದ್ಯಾನವನ ಎಂದು. ಇದು ಮಣಿಪುರ ರಾಜ್ಯದ, ಬಿಷ್ಣುಪುರ್ ಜಿಲ್ಲೆಯಲ್ಲಿ ಬರುವ ಲೋಕ್ ಟಕ್(Loktak) ಸರೋವರದಲ್ಲಿ 40ಚದರ ಕಿ.ಮೀ ವಿಸ್ತರಿಸಿರುವ ಈ ಉದ್ಯಾನವನ ಈ ಸರೋವರದ ಮುಖ್ಯವಾದ ಅಂಗವು ಆಗಿದೆ. ಹಾಗೆಯೇ ಪ್ರಪಂಚದ ಏಕೈಕ ತೇಲುವ
ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನ #Kaibul Lamjo National Park Read More »
ಕರ್ನಾಟಕ ಸಾಂಸ್ಕ್ರತಿಕ, ಭೌಗೋಳಿಕ, ಶೈಕ್ಷಣಿಕ ಆರ್ಥಿಕ ಸಾಮಾಜಿಕ ಮೊದಲಾದ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಸಾಂಸ್ಕೃತಿಕ ವಿಚಾರಗಳಲ್ಲಿ ನಾಡ ದೇವಿಯ ಆರಾಧನೆಯೂ ಒಂದು. ಇದು ಕರ್ನಾಟಕದಲ್ಲಿ ಕಾಣುವ ಬಹು ಮುಖ್ಯ ಹಬ್ಬ ಮತ್ತು ಸಂಗತಿಗಳಲ್ಲೊಂದು. ಏಕೆಂದರೆ ಮೈಸೂರು ರಾಜ ಪರಂಪರೆಯ ಹಿನ್ನೆಲೆಯಲ್ಲಿ ಬೆಳೆದು ಬಂದ ನಗರ, ಅದರ ಜೊತೆಗೆ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದಿದೆ. ಅರಸೊತ್ತಿಗೆಯ ಒಂದು ಕಾರ್ಯಕ್ರಮವಾಗಿ ಆನೆಯ ಮೇಲೆ ಚಿನ್ನದ ಅಂಬಾರಿ ಇಟ್ಟು ರಾಜ ಅದರೊಳಗೆ ಕೂತು ಅಂದು ಎಲ್ಲರಿಗೂ ದರ್ಶನ ನೀಡುತ್ತಿದ್ದ.
ಗಜಕೇಸರಿ – #ಅರ್ಜುನ #Arjuna Read More »
ಭಾರತೀಯ ನೌಕಾಪಡೆಯ ಸಾಧನೆ ಮತ್ತು ಅದರ ತ್ಯಾಗದ ಸವಿನೆನಪಿಗಾಗಿ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. 1971ರಲ್ಲಿ ಭಾರತ ಪಾಕಿಸ್ತಾನ ನಡುವಿನ ಯುದ್ಧ ಆಪರೇಷನ್ ಟ್ರೇಡೆಂಟ್ ಹೆಸರಿನಲ್ಲಿ ಮಾಡಲಾಗಿತ್ತು. ಇದರಲ್ಲಿ ಭಾರತೀಯ Navy ಪಾಕಿಸ್ತಾನ ಸೇನೆಯ Navy ಹಡಗುಗಳನ್ನು ಮುಳುಗಿಸಿ ಹೆಚ್ಚಿನ ಅನಾಹುತ ಉಂಟು ಮಾಡಿ ಭಾರತ ಯುದ್ಧದಲ್ಲಿ ಗೆಲ್ಲುವಂತೆ ಮಾಡಿದರ ಸವಿನೆನಪಿಗಾಗಿ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. Operation trident ಬಾಂಗ್ಲಾ
ಭಾರತೀಯ ನೌಕಾಪಡೆಯ ದಿನ #Indian Navy Day Read More »
ಮನಾಲಿ ಎಂದಾಕ್ಷಣ ಮಧುಚಂದ್ರಕ್ಕೆ ಅತ್ಯಂತ ಸೂಕ್ತವಾದ ಜಾಗ ಎಂದು ಬಿಂಬಿತವಾಗಿದೆ. ಹಾಗೆಯೇ ಉತ್ತಮ ಪ್ರವಾಸಿ ತಾಣವಾಗಿಯೂ ಪ್ರಕೃತಿ ಸೌಂದರ್ಯವನ್ನು ಸವಿಯಲು, ಬಿಳಿ ಮೋಡಗಳಂತೆ ಕಾಣುವ Snowನಿಂದ ಕೂಡಿರುವ ಬೆಟ್ಟ ಗುಡ್ಡಗಳು, ಸದಾ ಹಿತವೆನಿಸುವ ತಾಪಮಾನ, ಅಲ್ಲಿ ಹರಿಯುವ ಬಿಯಾಸ್ ನದಿಯ ಪಕ್ಕದಲ್ಲಿ ಹೋಟೆಲ್ ಅಥವ ರೂಮುಗಳನ್ನು ಮಾಡಿಕೊಂಡು ಒಂದೆರಡು ದಿನ ಕಳೆದರೆ ಮತ್ತೆ ತಮ್ಮೂರಿಗೆ ವಾಪಸ್ ಆಗುವ ಮನಸ್ಸಿಲ್ಲದಂತೆ ಮಾಡುವ ಒಂದು ಪಟ್ಟಣವಾಗಿದೆ. ಹಿಮಾಚಲ ಪ್ರದೇಶದ ಒಂದು ಸುಂದರವಾದ ಗಿರಿಧಾಮ ಶೀಮ್ಲಾದಿಂದ 270 ಕಿಲೋಮೀಟರ್ ದೂರದಲ್ಲಿದೆ. ಈ
ಮೈ ಜುಂಎನ್ನಿಸುವ ಮನಾಲಿ #Heart Touching Manali Read More »
2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕನಲ್ಲಿ ನಡೆಯಲಿರುವ ಟಿ20 ವರ್ಲ್ಡ್ ಕಪ್ ಗೆ ಮೊದಲ ಬಾರಿಗೆ ಆಫ್ರಿಕಾ ಪ್ರದೇಶದಿಂದ ಉಗಾಂಡಾ ದೇಶ ಅರ್ಹತೆ ಗಳಿಸಿದ ಇದರಿಂದ ಜಿಂಬಾಬ್ವೆ ಈ ಟೂರ್ನಿಯಿಂದ ಹೊರ ಬಿದ್ದಿದೆ. T20 ವರ್ಲ್ಡ್ ಕಪ್ ನಲ್ಲಿ ಒಟ್ಟು 20 ತಂಡಗಳು ಆಡಲಿವೆ. ಅವನ್ನು ತಲ 5 ತಂಡಗಳ ನಾಲ್ಕು ಗುಂಪುಗಳನ್ನಾಗಿ ಮಾಡಲಾಗುತ್ತದೆ. ಸೂಪರ್ 8 ಹಂತದಲ್ಲಿ ನಾಲ್ಕು ಗುಂಪುಗಳ 2 ಗುಂಪುಗಳ ಅಗ್ರ ಎರಡು
T20 World Cup – ಉಗಾಂಡ T20 ವಿಶ್ವಕಪ್ ಗೆ ಅರ್ಹತೆ ಪಡೆದಿದೆ Read More »
ವಿಶ್ವದಲ್ಲಿ ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿ ನಿರ್ಮಾಣಗೊಂಡ ವಿಸ್ಮಯಗಳಲ್ಲಿ 7ವಿಶ್ವದ ಅದ್ಭುತಗಳನ್ನು ಗುರುತಿಸಲಾಗಿದೆ. ಈಗ ಮತ್ತೊಂದು ಸೇರ್ಪಡೆಯಾಗಿ 8 ವಿಶ್ವದ ಅದ್ಭುತಗಳಾಗಿವೆ. ವಿಷ್ಣು ದೇವಾಲಯ – ಕಾಂಬೋಡಿಯ. ಅವು ಚೀನಾದ ಮಹಾ ಗೋಡೆ – ಚೀನಾ ಪೆಟ್ರಾ – ಜೋರ್ಡನ್ ವಿಮೋಚಕ ಕ್ರಿಸ್ತ – ಬ್ರೆಜಿಲ್ ಮಾಚು ಪಿಚು – ಪೆರು ಚಿಚೆನ್ ಇಟ್ಜಾ – ಮೆಕ್ಸಿಕೋ ರೋಂನ ಕೊಲೊಸಿಯಂ – ಇಟಲಿ ತಾಜ್ ಮಹಲ್ – ಭಾರತ ವಿಷ್ಣು ದೇವಾಲಯ – ಕಾಂಬೋಡಿಯ
8th Wonder of the world – Angkor Wat Temple – Vishnu Temple. #Cambodia Read More »
SSC ಕಾನ್ಸ್ಟೇಬಲ್ ಜನರಲ್ ಡ್ಯೂಟಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ BSF, CISF, CRPF, ITBP, SSB, SSF & Rifleman(General Duty) in Assam riffle ಇವುಗಳಿಗೆ 26146 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಅರ್ಜಿಗಳನ್ನು ಆನ್ಲೈನ ಮೂಲಕವೇ ಹಾಕಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಒಳಗೊಂಡಂತೆ ದೇಶದ 13 ಭಾಷೆಗಳಲ್ಲಿ ನಡೆಸುತ್ತದೆ ಅವು. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ,
ಕರ್ನಾಟಕ ರಾಜ್ಯವು ಯುನೆಸ್ಕೋ ಪಟ್ಟಿಗೆ ಸೇರಿದ ಪಾರಂಪರಿಕ ತಾಣಗಳು, ಗಿರಿಧಾಮಗಳು, ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳನ್ನು ಒಳಗೊಂಡಿರುವಂತೆ ವಿವಿಧವಾದ ಜಲಪಾತಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯು “ಒಂದು ರಾಜ್ಯ ಹಲವು ಜಗತ್ತುಗಳು” ಎಂಬ ಅಡಿ ಬರಹವನ್ನಿಟ್ಟುಕೊಂಡಿರಯವಂತೆ ಕರ್ನಾಟಕದ ಪ್ರವಾಸ ಮಾಡಿದಾಗ ಇದರ ಅನುಭವವಾಗಿ ಇದು ನಿಜವೆನಿಸುತ್ತದೆ. ಅಂತಹ ಒಂದು ಜಗತ್ತು ಯಾವುದೆಂದರೆ ಜಲಪಾತಗಳು. ಜಲಪಾತಗಳು ಇವು ನದಿಯ ಆರಂಭದ ಹಂತ ಅಥವಾ ಬಾಲ್ಯಾವಸ್ಥೆಯಲ್ಲಿ ಸೃಷ್ಟಿ ಮಾಡುವ ಪ್ರಕೃತಿಯ ಸೊಬಗಾಗಿದೆ ನದಿಗಳು ಹರಿಯುವ
ಕರ್ನಾಟಕದ ಜಲಪಾತಗಳು # Falls in Karnataka – Part – 1 Read More »