8th Wonder of the world – Angkor Wat Temple – Vishnu Temple. #Cambodia

          ವಿಶ್ವದಲ್ಲಿ ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿ ನಿರ್ಮಾಣಗೊಂಡ ವಿಸ್ಮಯಗಳಲ್ಲಿ 7ವಿಶ್ವದ ಅದ್ಭುತಗಳನ್ನು ಗುರುತಿಸಲಾಗಿದೆ. ಈಗ ಮತ್ತೊಂದು ಸೇರ್ಪಡೆಯಾಗಿ 8 ವಿಶ್ವದ ಅದ್ಭುತಗಳಾಗಿವೆ. ವಿಷ್ಣು ದೇವಾಲಯ – ಕಾಂಬೋಡಿಯ.   ಅವು  ಚೀನಾದ ಮಹಾ ಗೋಡೆ  – ಚೀನಾ  ಪೆಟ್ರಾ – ಜೋರ್ಡನ್  ವಿಮೋಚಕ ಕ್ರಿಸ್ತ – ಬ್ರೆಜಿಲ್  ಮಾಚು ಪಿಚು – ಪೆರು  ಚಿಚೆನ್ ಇಟ್ಜಾ – ಮೆಕ್ಸಿಕೋ  ರೋಂನ ಕೊಲೊಸಿಯಂ – ಇಟಲಿ ತಾಜ್ ಮಹಲ್ – ಭಾರತ  ವಿಷ್ಣು ದೇವಾಲಯ – ಕಾಂಬೋಡಿಯ […]

8th Wonder of the world – Angkor Wat Temple – Vishnu Temple. #Cambodia Read More »

SSC recruitment

        SSC  ಕಾನ್ಸ್ಟೇಬಲ್ ಜನರಲ್ ಡ್ಯೂಟಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ BSF, CISF, CRPF, ITBP, SSB, SSF & Rifleman(General Duty) in Assam riffle ಇವುಗಳಿಗೆ 26146 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಅರ್ಜಿಗಳನ್ನು ಆನ್ಲೈನ ಮೂಲಕವೇ ಹಾಕಬೇಕು.  ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಒಳಗೊಂಡಂತೆ ದೇಶದ 13 ಭಾಷೆಗಳಲ್ಲಿ ನಡೆಸುತ್ತದೆ ಅವು.  ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ,

SSC recruitment Read More »

ಕರ್ನಾಟಕದ ಜಲಪಾತಗಳು # Falls in Karnataka – Part – 1

        ಕರ್ನಾಟಕ ರಾಜ್ಯವು ಯುನೆಸ್ಕೋ ಪಟ್ಟಿಗೆ ಸೇರಿದ ಪಾರಂಪರಿಕ ತಾಣಗಳು, ಗಿರಿಧಾಮಗಳು, ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳನ್ನು ಒಳಗೊಂಡಿರುವಂತೆ ವಿವಿಧವಾದ ಜಲಪಾತಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯು “ಒಂದು ರಾಜ್ಯ ಹಲವು ಜಗತ್ತುಗಳು” ಎಂಬ ಅಡಿ ಬರಹವನ್ನಿಟ್ಟುಕೊಂಡಿರಯವಂತೆ ಕರ್ನಾಟಕದ ಪ್ರವಾಸ ಮಾಡಿದಾಗ ಇದರ ಅನುಭವವಾಗಿ ಇದು ನಿಜವೆನಿಸುತ್ತದೆ. ಅಂತಹ ಒಂದು ಜಗತ್ತು ಯಾವುದೆಂದರೆ ಜಲಪಾತಗಳು. ಜಲಪಾತಗಳು          ಇವು ನದಿಯ ಆರಂಭದ ಹಂತ ಅಥವಾ ಬಾಲ್ಯಾವಸ್ಥೆಯಲ್ಲಿ ಸೃಷ್ಟಿ ಮಾಡುವ ಪ್ರಕೃತಿಯ ಸೊಬಗಾಗಿದೆ ನದಿಗಳು ಹರಿಯುವ

ಕರ್ನಾಟಕದ ಜಲಪಾತಗಳು # Falls in Karnataka – Part – 1 Read More »

MHRD Scholarships #Central Govt Scholarship

        Ministry of Human Resource  Development, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಇದರ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಇಲಾಖೆಯೂ ಬಡತನ ಮತ್ತು ಹಣಕಾಸಿನ ಕೊರತೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗಳಿಗೆಂದೇ ಎಂ ಎಚ್ ಆರ್ ಡಿ ಸ್ಕಾಲರ್ಶಿಪ್ ನ(MHRD Scholarships) ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ವಿವಿಧ ರೀತಿಯ ಸ್ಕಾಲರ್ ಶಿಪ್ ಕಾರ್ಯಕ್ರಮಗಳಿದ್ದು, ಇವನ್ನು ದೇಶದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿ ಇದನ್ನು ಬಳಸಿಕೊಂಡು ವಿದೇಶಗಳಲ್ಲಿ ವ್ಯಾಸಂಗ ಮಾಡಲು ಸಹಕಾರಿಯಾಗಿದೆ. ಸ್ಕಾಲರ್ಶಿಪ್

MHRD Scholarships #Central Govt Scholarship Read More »

ಕನ್ನಡ ಭಾಷೆಯು ಬೆಳೆದು ಬಂದ ದಾರಿ

      ಇರುವುದೊಂದು ಪ್ರಪಂಚದಲ್ಲಿ ಎಲ್ಲರನ್ನು ಒಂದು ಕಡೆಗೆ ತಂದಿರುವುದು ಸಂವಹನ. ಸಂವಹನವನ್ನು ಎರಡು ರೀತಿಯಲ್ಲಿ ಮಾಡಬಹುದು. 1. ಆಂಗಿಕ ಸಂವಹನ    2. ಭಾಷಿಕ ಸಂವಹನ.   ಆಂಗಿಕವಾಗಿ ಎಂದರೆ ದೇಹ ತನ್ನ ಸನ್ನೆಗಳ ಮೂಲಕ ಪರಸ್ಪರರ  ಎದುರು ಅಭಿನಯಿಸುವ ಮೂಲಕ ಸಂವಹಾನಿಸುತ್ತೇವೆ. ಇದರಲ್ಲಿ ದೇಹದ ಭಾಗಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.  ಭಾಷಿಕ ಸಂವಹನ ಎಂದರೆ ಇಲ್ಲಿ ಭಾಷೆಗಳನ್ನು ಬಳಸುವ ಮೂಲಕ ಸಂವಹಾನಿಸುತ್ತೇವೆ.  ಇದು ಪರಿಣಾಮಕಾರಿಯಾದ ಮಾರ್ಗವು ಹೌದು ಹಾಗೆ ನಾವು ಭಾಷಿಕ ಸಂವಹನ ನಡೆಸುವುದು ಕನ್ನಡದ ಮೂಲಕ.    ಕನ್ನಡ ಭಾಷೆಯ  ಸ್ವಲ್ಪ ತಿಳಿಯೋಣ.  

ಕನ್ನಡ ಭಾಷೆಯು ಬೆಳೆದು ಬಂದ ದಾರಿ Read More »

ಹಂಪಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ #ಹಂಪಿ #Hampi

        ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಡಿಯಲ್ಲಿನ ಗ್ರಾಮೀಣ ಪ್ರವಾಸೋದ್ಯಮದಲ್ಲಿ UNESCO ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ “ಹಂಪಿಗೆ ಕಂಚಿನ ವಿಭಾಗದಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ” ಎಂದು ಗುರುತಿಸಿದೆ. ಇದರಿಂದ ಹಂಪಿಯ ಶ್ರೇಷ್ಠತೆಗೆ ಮತ್ತೊಂದು ಗರಿ ದೊರಕಿದಂತಾಗಿದೆ. ಹಂಪಿಯು ಗತವೈಭವದ ಕೇಂದ್ರವಾಗಿ ದೇವಾಲಯ ಸ್ಮಾರಕಗಳು ಕೋಟೆಗಳನ್ನು ಒಳಗೊಂಡು ಪ್ರಪಂಚದ ಪ್ರವಾಸಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ ಏನಿದು ಗ್ರಾಮೀಣ ಪ್ರವಾಸೋದ್ಯಮ          ಗ್ರಾಮೀಣ ಪ್ರವಾಸೋದ್ಯಮವೆಂದರೆ ಇದೊಂದು ಚಟುವಟಿಕೆಯಾಗಿದ್ದು ನಗರ ಕೇಂದ್ರೀತವಲ್ಲದ ಸ್ಥಳಗಳಲ್ಲಿ ಇದು ಆಯೋಜನೆಗೊಂಡು ಇದರ ಮೂಲಕ ಸ್ಥಳೀಯ ಕಲೆ, ಸಂಸ್ಕೃತಿ, ಪರಂಪರೆ,

ಹಂಪಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ #ಹಂಪಿ #Hampi Read More »

ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು #National parks in Karnataka

             ಕರ್ನಾಟಕ ಭಾರತದ ಬಹು ಮುಖ್ಯ ರಾಜ್ಯಗಳಲ್ಲೊಂದು. ದೇಶದ ಜಿಡಿಪಿಗೆ ತಾನು ನೀಡುತ್ತಿರುವ ಪಾಲಿನಂತೆ ದೇಶದ ವನ್ಯಜೀವಿ ಸಂಪತ್ತಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳು ಹರಿದುಹೋಗಿರುವುದರಿಂದ ನಿತ್ಯ ಹರಿದ್ವರ್ಣ ಕಾಡುಗಳನ್ನು ಕಾಣಬಹುದು. ಹಾಗೆಯೇ ವೈವಿಧ್ಯಮಯವಾದ ಸಸ್ಯಸಂಪತ್ತು, ಪ್ರಾಣಿ ಸಂಪತ್ತು, ಪಕ್ಷಿ ಸಂಪತ್ತನ್ನು ಕರ್ನಾಟಕ ಒಳಗೊಂಡಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆವಾಸವನ್ನು ಒದಗಿಸುವ ಮೂಲಕ ಸಂರಕ್ಷಣೆಯನ್ನು ಮಾಡುವ ಹೊಣೆಗಾರಿಕೆಯನ್ನು ಹೊತ್ತಿದೆ ಹಾಗೆಯೇ ಇಂತಹ ಸಂರಕ್ಷಣೆಗಾಗಿ ರಾಜ್ಯದಲ್ಲಿ ಐದು ರಾಷ್ಟ್ರೀಯ ಉದ್ಯಾನವನಗಳು ಸೃಷ್ಟಿಯಾಗಿವೆ.

ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು #National parks in Karnataka Read More »

ತಾಜ್ ಮಹಲ್ #Taj Mahal

        ಹೊಸ ಪ್ರಪಂಚದ 7 ಅದ್ಭುತಗಳಲ್ಲಿ ತಾಜ್‍ಮಹಲ್ ಒಂದಾಗಿದೆ. ಭಾರತೀಯರು ಇದನ್ನು ಪ್ರೀತಿಯ ಸಂಕೇತ ಎಂದೇ ಬಿಂಬಿಸಿದ್ದಾರೆ, ಜೊತೆಗೆ ಇದನ್ನು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿರುವುದರಿಂದ ಇಲ್ಲಿ ಬಿಳಿ ಶುದ್ಧತೆಯ ಸಂಕೇತ. ಹಾಗೆಯೇ ಪ್ರೀತಿಯಲ್ಲಿನ ಶುದ್ಧತೆಯ ಸಂಕೇತವಾಗಿಯೂ ತಾಜ್‍ನ ನೋಡಬಹುದು. ನಮ್ಮ ದೇಶಕ್ಕೆ ಬೇರೆ ದೇಶಗಳ ಮಹಾನ್ ನಾಯಕರು ಪತ್ನಿಯರ ಸಮೇತ ಬಂದರೆ ಇಲ್ಲಿಗೆ ಭೇಟಿ ನೀಡಿ ತಮ್ಮ ಫೋಟೊ ತೆಗೆಸಿಕೊಳ್ಳದೆ ಹಿಂದಿರುಗುವುದಿಲ್ಲ. ಹಾಗೆಯೇ ಈ ಸುಂದರ ಸ್ಮಾರಕವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರತಿ ವರ್ಷ 7

ತಾಜ್ ಮಹಲ್ #Taj Mahal Read More »

ಯಾವ ಪಂದ್ಯವನ್ನೂ ಸೋಲದೇ ಭಾರತವು ವಿಶ್ವಕಪ್ ಗೆಲ್ಲಬಹುದೇ? Can India win the World Cup without losing a match?

2023 ರ ವಿಶ್ವಕಪ್‌ನಲ್ಲಿ ಭಾರತದ ಅಭಿಮಾನಗಳ ಎದುರು ಇದೊಂದು ಪ್ರಶ್ನೆ ಇದೆ. ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳು ಇದು ಸಾಧ್ಯವಾಗಲಿದೆ ಎಂದು ಹೇಳುತ್ತಿದ್ದಾರೆ.  ಇದರಿಂದ ಭಾರತದ 3ನೇ ವಿಶ್ವಕಪ್ ಜಯವು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಘಟನೆಯಾಗಬಹುದು ಅಥವಾ ದಾಖಲೆಯಾಗಬಹುದು. ಇಂತಹ ಸಾಧನೆಯನ್ನು ಈ ಮೊದಲು ಎರಡು ದೇಶಗಳು ಎರಡೆರೆಡು ಬಾರಿ          ಮಾಡಿವೆ.                        ಅವು:  1. ವೆಸ್ಟ್

ಯಾವ ಪಂದ್ಯವನ್ನೂ ಸೋಲದೇ ಭಾರತವು ವಿಶ್ವಕಪ್ ಗೆಲ್ಲಬಹುದೇ? Can India win the World Cup without losing a match? Read More »

ಯಾರು ಈ ದೈತ್ಯ ಪ್ರತಿಭೆ? – ವಿರಾಟ್ ಕೊಹ್ಲಿ – Virat Kohli

                     “I love watching Virat Kohli bat. He looks to me like an individual of  my own heart. I love his aggression and he has serious passion that I used to have. He reminds me of myself”                                          Viv Richards – former west Indies captain         ಭಾರತ ಕ್ರಿಕೆಟ್ ತಂಡದ

ಯಾರು ಈ ದೈತ್ಯ ಪ್ರತಿಭೆ? – ವಿರಾಟ್ ಕೊಹ್ಲಿ – Virat Kohli Read More »

Scroll to Top